ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 - 2) ಸಂಧಿ ೨] ಜರಾಸಂಧವಧಪರ್ವ 73 ಬಂಧನದಲ್ಲಿದ್ದ ರಾಜರನ್ನು ಬಿಡಿಸುವಿಕೆ, ಮೊಗವ ಮಣಿಗಣರವಳಯದ ಮಿಅಪರಥವನು ಕೊಂಡು ನಗರದ ಹೊಲಿಗೆ ಬಿಜಯಂಗೈದು 'ಹೊಕ್ಕರು ತಮ್ಮ ಪಾಳಯುವ ||೧೪೪ ಆನ್ನ ಪರ ಅಪ್ಪಣೆಯನ್ನು ನಿರೀಕ್ಷಿಸುವಿಕೆ ಸಾರಜನ ಕಾಣಿಕೆಗಳಲಿ ಕಂ ಸಾರಿಭೀಮಾರ್ಜುನರ ಕಂಡುದು ಧಾರುಣೀಪಾಲಕರು ಬಂದರು ಬೆನ್ನ ಅವರುಗಳ | ಘೋರವಡಗಿದುದೆಂದು 3 ಕಾರಾ ಗಾರಬಂಧವಿಮುಕ್ತವಾಯ್ತು ಕಾರವೆನ್ನಿಂದಾವುದೆಂದರು ನೃಪರು ಕೈಮುಗಿದು || ೧೪೫ ನೀವು ರಾಜಸೂಯ ಸಮಯದಲ್ಲಿ ಬನ್ನಿರೆಂದು ಕೃಷ್ಣನ ಆಪ್ಪಣೆ. ನವೆದಿರತಿದುಃಖದಲಿ ಬಿಡುಗಡೆ ಪವನಸುತನಿಂದಾಯು ನಿಜದೇ ಶವನು ಹೊಗುವುದು ಪಾರಜನಪರಿಸನವ ಸಲಹುವುದು | ಎವಗೆ ಮಾಲಾಪ್ರಕಾರ ಬೇಬಿ ಅವನಿಪಾಲನ ರಾಜಸೂಯಕೆ ನಿವನಿನಗೆ ಮುಂಕೊಂಡು ಬಹುದೆಂದಸುರರಿಪು ನುಡಿದ 4 || ೧೪೬ ಸಪರಿವಾರನಾಗಿ ಸಹದೇವನು ಭೀಮಾರ್ಜುನರನ್ನು ವಂದಿಸುವಿಕೆ ನಗರಸನಮಂತ್ರಿ ಪ್ರಧಾನಾ ದಿಗಳು ಸಹಿತಕುಮಾರತಂ ದಗಧರನ ಪದಕೆಜಿಗಿದನು ಭೀಮಾರ್ಜುನಾಂಟ್ರಿಯಲಿ | 1 ಹೊಅವಳಯದಲಿ ಬಂದು ಚ ? ಮೊಹರವ ಡ. 3 ದಮ್ಮ, ಚ 4 ನುಮುರಾಂತಕನು, ಕ. BHARATA Voc. TV, 10 9