ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

35 35 ಸಂಧಿ ] ರಾಜಸೂಯಾರಂಭಪರ್ವ ಆಗ ಅವರುಗಳೊಪ್ಪಿ ಕೃಷ್ಣನನ್ನು ಕರೆಕಳುಹಿಸುವಿಕೆ 9 M ಆಗಲದಕೇನರಸ ದೀಕ್ಷಿತ ನಾಗು ನಿರುಪಮರಾಜಸೂಯಕ ಭಾಗಧನವನು ಭೂಮಿಪರ ಸದೆದೆಳದು 1 ತಹವೆಂದು | ಆಗರುವರ[ಪೆ ತಪ್ಪ ನಾಗಲಿದು ಗೋವಿಂದಮತದಲಿ ತೂಗಿ ನೋಡುವೆವಿದು ತೂಕವನೆಂದನಾಭೂಪ || ೫ ಕಳುಹಿದನು ಸಾರಥಿಯ ರಥವನು ? ಕೆಲವು ಪಯಣಕೆ ಕಪ್ಪ ಭವನ ಸ್ಥಲದ ಹೊವಿಬಾಹೆಯಲಿ ಚಾಚಿತು ಚಪಳಗಮನದಲಿ | ಒಳಗೆ ಬಂದನು ಪಾವುಡವ ಮುಂ ದಿಟಹಿದನು (ಪಂಗೆ ಪಾಂಡವ | ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಎಟಕ ತಿಳಿದನಲ್ಲಿಯ ರಾಜಕಾರ್ಯದ ನೆಲೆಯನಕಾರಾದಿಸಚಿವರ ತಿಳುಹಿದನು ಶಿಶುಪಾಲ ಕಂಸನ ಮಾವನಿಂತವರ || ಕೊಲುವೊಡಿದು ಹದ ನಮ್ಮ ಭಾವನ ನಿಳಯದುವ ಸಾಮನಸ್ಸವ ಬೆಳಸಿದರೆ ಹರಿವುದು ಮನೋರಥಸಿದ್ದಿ ನಮಗೆಂದ | 4 ಕಪ ನ ಆಗಮನ. © ® ಎಂದು ವಸುದೇವಾದಿಯಾದವ ವೃಂದವನು ಬಲಭದ್ರರಾಮನ ಹಿಂದಿರಿಸಿ ಬಚಿಕಿಂದ್ರಸೇನನ ಕೂಡೆ ನಲವಿನಲಿ || 1 ನಿರದ, ಕ, ಚ, ನಾತನು, ಚ, ಕ. 1.