ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ, (ಸಂಧಿ.

ಅರಮಗಳಾಲಾಪಕೆ ತಮ್ಮಯ ದನಿ | ಸರಿಯೆಂದಾಡಿದ ಪಾಪದ ಫಲದಿಂ || ಹರಿನದಿ ಮುಂ ಪೆತ್ತವರನಗಲಿ ಕಾಕಾಲಯದೊಳಗೊಡಲಂ || ಪೊರೆದುಂ ಮೆಯ್ಸಿವಣ್ಣ ಮನಾಂತನ | ವರತಂ ನುಡಿವಡೆಯದೆ ಏಕವಿರ್ದುವು | ಧರೆಯೊಳದನೊಳಿದರ್ಗೆಗೆ ತಾವೆಂಬರನಘವಾಲಿಸದೆ || ೫೪ ತರುಣಾಶೋಕಲಸತ್ಪಲ್ಲವ ಪದ | ದರಸುಮಗಳ ರಾರಾಜರ ನವಮೃದು | ತರಗಮನದ ಗುಡಿಯು ಗರುವಿಕೆಯಂ ನೀನೊಲವಿಂದೆನಗೆ || ವರಮಂ ಕುಡುಕುಡು ಕಾರುಣ್ಯದೊಳೆನು ! ತರವಿಂದೋದವನಂ ಮಿಗೆ ತುಯಿಸಿ | ಯುರವಣೆಯಿಂ ಪೊಪುದಿನ್ನು ನಾಡಕೆಯೊಳರಸಂಚಿ ||MX ಸುವಚನದೊಳಗೆ ಸರಸ್ವತಿ ವಿಲಸ 1 “ ವಣದೊಳಗೆ ಮಣಿಕರ್ಣಿಕೆ ಕರದೊ | ನವಪುಷ್ಕರೆ ಸುರುಚಿರಲೋಚನಯುಗದೊಳಗಧಿಕವಿಶಾಲೆ !! ಸವಿದುಟಿಯೊಳೆ ಸಲೆ ಶೋಣೆ ಹೃದಯದೊಳ | ಗವಿರತನರ್ಮದೆ ನೆಲಸಿವು- ದ೦ || ಯುವತಿ ನಿರೀಕ್ಷಿಸುವರ ಕಣ್ಣಿರದೆ ಕೃತಾರ್ಧತೆಮಾಡುವಳು || ೫೬ ಕಲ್ಪಲತಾಲಲಿತಾಂಗಂ ವಿಲಸ | –ಿತರಕುಚುಗಳಂ ವೀಣಾ | ಜಲ್ಪ ಜೈವಾತ್ಮಕಮುಖವಭಿನವ ಕುವಲಯದಳ ನೇತ್ರಂ || ಅಲ್ಪಲಲಿತಮಧ್ಯ #ನವಕದಳೀ | ಕಲ್ಲೋರು ಜಗದೃಶ್ಯಮನೋಭವ | ಶಿಲ್ಪಾಕಾರಂ ಕಣ್ಣೆ ವಿರಾಜಿಸಿತಾರಾಜಾತ್ಮಜೆದು ||೫೭ ಅರ್ಣೋಜಸುದಳ ನೇತ್ರೆಯಮಲತರ | ಪೂರ್ಣಕಲಾವೃದಕ್ಕೆ ವಿವಿಧವರ | ವರ್ಣಿಜನದ ಸುಜ್ಞಾನಚರಿತ್ರಲತಾವಲಲವಿತೆ || , ನೇತ್ರಯುಗಂ ಗ|| 1. ಸತ್ನದY, ಕ!