ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಾeಾಕಿ ಶ್ರೀ. ಮ/ಏ!!ಕ್ಷಿತಿ ಸಸ್ಯಾಳಿಸಮೃದ್ದಮಕ್ಕೆ ! ಸುಜನ‌ ಸಮೋದದಿಂದಿರ್ಕ್ಕೆ ! ಭೂ ಪತಿಗಳ ನ್ಯಾಯರತರ್ಕಳಕ್ಕೆ ! ಧರೆಯೋಳೆ ಧರ್ಮ೦ ನೆಗಳ್ಳಿರ್ಕ್ಕೆ! ಮೇಕ್ ಮತಿಯೋಳಿ ಮಚ್ಚರವಿಲ್ಲ ದೊದುಗೆ ! ಬುಧರ್‌ ಸತ್ಕಾವ್ಯಮಂ ಮತ್ತ ಕೃತಿ' ಸನ್ನ ತಮಕ್ಕೆ ! ಕೃಷ್ಣಕೃಪೆಯಿಂ ಚಂದ್ರಾರ್ಕರಿರ್ಪ್ಪನ್ನೆಗಂ || ಶ್ರೀಮದ್ದೇವಶಿಖಾಮಣೀ ತಿರುಮಲಾಚಾರೈಂ ನೆಗಳಂ ಗುಣ || ದ್ಯಾಮಂ ಕೋಮಲಕಾವ್ಯಬಂಧಚತುರಂ, ಯದ್ವನಾಥಾಶ್ರಯಂ | ಆ ಮಾಚಾರನ ಸೂನು. ತದ್ವರಕೃಪಾ ಸಂಪ್ರಾಪ್ತ ವಿದ್ಯಂ ಬುಧ | ಸೋಮಂ ಮೆಚ್ಚುವವೊಲ, ನೆಗಳನಳಸಿಂಗ್ರಾಚಾರನೀಗ್ರಂಥಮಂ || ಶಾ|| ಕರ್ಣಾಟ ದ್ರವಿಡಾಂಧ ಮಂಡಲದೊಳಿರ್ಪಾಬಾಲಗೋಪಾಲರುಂ ಪೂರ್ಣಾಮೋದದಿನೋದಿ ಕೃಷ್ಣಕಥೆಯಂ ಸದಮಂ ತಾನಂ ಕರ್ಣಾನಂದದಮಾದ ತಚರಿತಮಂ ಸ್ಮಾಸಿಕದಿಂ ಲೋಕವಿ | ಪ್ರೀರ್ಣ೦ಗೈದಸಮಾನಕೀರ್ತಿವಡೆದಂ ಶ್ರೀರಂಗನಾಥಾಹ್ವಯಂ || ಕಂ || ನರಕಾಸುರ ವೈರಿಯ ವರ ಚರಿತ್ರಗರ್ಭಿತಪುರಾಣಮಿದು ಪೂರ್ಣತೆಯಿಂ ಮೆರೆದುದು! ಸಿದ್ದಾರಿ ಸಂವ ತರ ನರಕಚತುರ್ದಶೀ ಮಹೋತ್ಸವದಿನದೊಳ€ || ww ಮ ೧ ಗ ಳ.o, x w