ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಮಾಡಿದ್ದುಣ್ಣೆ ಮಹಾರಾಯ. ಬೆಟ್ಟು ಹೋಯಿತು, ಇಟ್ಟಿಗೆಯಲ್ಲಿ ಕಲ್ಲು ಇತ್ತು, ಅದು ಬೇಯ ಲಿಲ್ಲ. ಸುಣ್ಣದಲ್ಲಿ ಒದಿ ಇತ್ತು ಅದು ಅಂಟಲಿಲ್ಲ, ಮರ ದಲ್ಲಿ ಟೊಳ್ಳು, ಇತ್ತು, ಅದು ಗೊತ್ತಾಗಲಿಲ್ಲ ಎಂದು ತಿಪ್ಪೆ ಸಾರಿಸಿ, ಭಾರ್ಹ ಪುನಃ ಅಂದಾಣಗಳನ್ನು ಮಾಡಿ ಕಂಡ ಹಾಗೆಯೇ ಜಾಸ್ತಿ ರರಗಳನ್ನು ಹಾಕಿ ತಾವೂ ಕಂಟ್ರಾಕ್ಟರೂ ಸಹಾ ಚೆನ್ನಾಗಿ ಬದಕುವ ನಾ - ನ್ನು ಮುಡುಕುತ್ತಾ ಇದ್ದ ಶಿಲ್ಪಿ ಶ್ರೇಷ್ಟರು ಆಗ ತಯಾರಾಗಿಲ್ಲ. ಆ ಕಾಲದಲ್ಲಿ ಮಾಡಿ ದ ಕೆಂಗ-3ಾ ಒಂದೇನ ಹತಿರುವುದು, ಕದೆಲ್ಲ ಭದ್ರ ವಾಗಿ ನಿಲ್ಲುವುದು, ಹೀಗೆ ಇತ್ತು. ಪೂರದಲ್ಲಿ ಆದ ಕೆಲಸವನ್ನು ಈಗ ಒಡೆಯಲು ತಗಲುವ ವೆಚ್ಚದಲ್ಲಿ ಈಗಿನ ಕಾಲದ ಇನ್ನೊ೦ ದು ಕಟ್ಟಡವನ್ನು ಕಟ್ಟಬಹುದು. ಹೀಗೆ ಗಟ್ಟಿಯಾಗಿ ಕೆಲಸ ಗಳನ್ನು ದಿನಗೂಲಿ ಕೆಂಗೂಲಿ ಜನರು ಮಾಡುತ್ತಾ ಇದ್ದರು. ಮೇಲುವಿಚಾರಣೆಗೆ ಸವಾರು ಎಂದು ನೇಮಕವಾಗಿದ್ದರು. ಈ ಕೆಲಸಗಳು ಆಗಾಗ್ಗೆ ಜರಗುತಾ ಬಂದಹಾಗೆ ಕೃಷ್ಣ ರಾಜ ಒಡೆಯರೇ ಸ್ವತಃ ಹೋಗಿ ನೋಡಿಕೊಳ್ಳುತ್ತಾ ಇದ್ದರು. ಆದ್ದರಿಂದ ನಂಜನಗೂಡಲ್ಲಿ ಚಾಮುರಾ ಎನಗರದಲ್ಲಿ ಕಟ್ಟುತಾ ಇದ್ಧ ದೇವಾಲಯಗಳ ಮೇಲುವಿಚಾರಣೆಗೆ ಆಗಾಗೆ ಖಾಸ ಸವಾರಿ ಹೋಗುತ್ತಾ ಇತ್ತು. ಆಗಿನ ಕಾಲದಲ್ಲಿ ಜೋಡುಕುದುರೇ ನಾಟ್ ಅತಿವೇಗವಾದ ಚಲನಯಂತ್ರವಾಗಿತ್ತು. ದೊರೆತನ ಮಾಡತಕ್ಕವರೇ ಹೀಗೆ ಎಲ್ಲವನ್ನೂ ಸ್ವತಃ ನೋಡಿಕೊಳ್ಳಬೇ ಕೆಂಬ ಆ ಸಕ್ತಿಯಿಂದ ಉotಾದ ಶ್ರಸುವು ದಾಗಿರಲಿಲ್ಲ. ೪)