ಪುಟ:ಪದ್ಮರಾಜಪುರಾನ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

206

ಪುರಾ ಣ ೦.

ಪ್ರಾಹುರಾನಂದಮೆನುತುಂ ಜ್ಯೋತಿರೆಂದೆನು | ತೂಯೆಯಿಂದಕ್ಷರಮ ಸಮೆನೆಏವಪರಮೆನು | ತಾಹಮೇಣ್ ಬ್ರಹ್ಮ ಮತ್ತೊಹೈನ್ಯ ದೆನುತುಂನವಿದ್ಯತೇ ಯೆನುತಹಮೆನೆ | ಆಹರ್ಷದಿ೦ತತ್ಪರಮೆನಲ್ ಬ್ರಹ್ಮ ಯೆನೆ | ನೇಹದಿಂದೊ ↑ು ಪರಮಾತ್ಮಾಯೆನುತ್ತೆ ಸಂದ್ಯಾ ಹಾರದೆಸನಾತನೋ ಜಿನಲ್ಲೂ ಮಂದೀಶ್ವ ರ ಗೀತಿಯಂತಲ್ಲದೆ 8 27 | ಮತ್ತೆ * ವೈಯೆನುತೆ ರುದ್ರಪ್ಪ ಭಗವಾನ್ನೆ | ನುಯಶ್ಚಯೆನೆ ಎ ಶೈಶ್ವರಸ್ತಸ್ಯೆಯೆ | ನುyದು ನಮೋನಮೋಯೆನಲಧರ್ವಶಿರಮ + ತ್ಯಾಶ್ರ ಮಸ್ತೋಧುನುತುಂ || ಸುನೊಸಕಲೇಂದ್ರಿಯಾಣಿ ಯೆನುತುರುಗುಣೀ | ಯ ಇದೆನಿರುದ್ಧಭಕ್ತಾಶ್ವಗುರು ಮೆಂದೆನು / ನಲವಿಂಪ್ರಣಮೃಯೆನೆ ಹೃತ್ಪುಂ ಡರೀಕವಿರಜಮೆನೆವಿಶುದ್ಧಂ || 28 || ಎನೆವಿಚಿಂತಯನೆಮಧ್ಯೆ ವಿಶದಮೆನುತೆ ಬಳಿ | ಕನುಎಂವಿಶುದ್ದಮೆ ನುತುಮನಂತಮವ್ಯಕ್ತ | ಮೆನೆಯಚಿಂತ್ಯಯೆನೆರೂಪಂ ಶಿವನಲ್ ಪ್ರಶಾಂ ತಮಮೃತಂ ಬಹ್ಮಯೋನಿಂ || ಎಸೆತದಾದಿಯೆನೆ ಮಧ್ಯಾಂತಯೆನುತೆ ವಿಹೀನ! ಮೆನುತೇಕವೆನೆವಿಭುಮೆನುತೆ ಚಿದಾನಂದಮೆ | ದೆಸೆಯರೂಪ ಮೆನೆಯದ್ದು ತ ಮೆನೆಯುವಾಸಹಾಯಮೆನೆ ಪರಮೇಶ್ವರಮೆನೆ || 29 || ಒಲವಿಂಪ್ರಭುಂತ್ರಿಲೋಚನ ಮೆನುತೆ ಕರತಲಾ | ಮಲಕವಾಗಿಯೆ ಲಕಂಠಂಪ್ರಶಾಂತವೆಂದುಲಿದು ತಾಂಧ್ಯಾ ತ್ಯಾ ಮುನಿರೆನೆಗಚ್ಚತಿ ಭೂತಯೋನಿಂ ಸಮಸ್ತ ಮೆನುತೆ | ಸಿಸಾಕ್ಷಿ ಮೆನುತೆತಮಸಃ ಪರಸ್ತಾದೆನು | ತಲಘುಕೈವ ಕ್ಯೋಪನಿಷದುಕ್ತಿಯಿದೆ ಯಿದರೊ | ಆಲೆವಾದಿಕೇಳರಬ್ರಹ್ಮವತ್ತಲುಮೇಶ ನಿತ್ತಲೆಂದೆರೆದುದುಂಟೇ | 30 ||

  • ಯೊವೈರುದ್ರಪ್ಪ ಭಗರ್ವಾ ಯಶ್ಚ ವಿಶ್ಲೇಶ್ವರಸ್ತ ಸೈನಮೋನಮಃ- ಅಥರ್ವಶಿರ - + ಅತ್ಯಾಶ್ರಮ ಎಸ್ಸಕಲೇಂದ್ರಿ ಮಾಣಿನಿರುದ್ಧ ಭಕ್ತಾ ಗುಹಂ ಪ್ರಣಮ್ಯಹೃತ್ಪುಂಡ ರೀಕಂದಿರಜಂ ವಿಶುದ್ದಂ ವಿಚಿಂತ್ಯ ಮಧ್ಯೆ ವಿಶದಂ ವಿಶೋಕಂ | ಅನಂತಮವೃಕಮಕಿಂತೃರೂ

ಪು ತಿನಂಪ್ರಶಾಂತ ಮಮ್ಮತಂ ಬ್ರಹ್ಮಲೋನಿ೦ | ತದಾದಿಮಧಾಂತವಿಹಿ'ನಮಃಕಂ ವಿಭುಂ ಚಿದಾನಂದ ಮರೂಪಮದ್ದು ತಂ | ಉಮಾಸಹಾಯಂ ಪರಮೆಶ್ವರಂ ಪ್ರಭುಂತ್ರಿಲೋಚನಂನಿ ಲಕಂಠಂಪ್ರಶಾಂತು | ಧ್ಯಾತ್ವಾ ಮುನಿರ್ಗಚ್ಚತಿಭೂತಿನಿಂ ಸಮಸ್ತ ಸಾಕ್ಸಿಂ ತಮಸಃಪರ ಸ್ವಾತ-ಕೈವಲ್ಯ ಪನಿಷತ್ --... "