ಪುಟ:ಪದ್ಮರಾಜಪುರಾನ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಜ ಪುರಾ ಣ ೦. ಭರದಿಂ + ತ್ರಿಯಂಬಕೋಯೆನೆ ಬಕೋನಾಮಯೆನು | ತರರೆರುದ್ರೋ ಯೆನುತೆ ನಾರಾಯಣಯೆನುತ್ತು | ಮಿರದದುಶಿರಶ್ಚಂಚುನಾ ಚಕರ್ತಯೆನೆ ಕ ಲ್ಯಾಬ್ಲಿಯೋನ್ಮತೃನಾಗಿ || ಚರಿಪಾಹರಿಯ ಕೊರಲನೊತ್ತಿ ಕೊಕ್ಕಿಂದೆ ಕ | ರಿಸಿದಂಬಕರುದ್ರನಾಗಿಹರನೆಂದಥ | ರ್ನ ರಸೋಕ್ತಿಯಿದೆ ಯಚ್ಯುತಂಗಡಳಿ ವಂಗಡಕೇಳೆವಲ್ಲಾ ಚೋದ್ಯಮಂ || 137 || ಪ್ರಾಕಟದಿ + ನುತ್ಪಾಟ್ಯದಂಷ್ಟಾ ಮೆನುತ್ತೆ ತ | ಸೈಕಾಂದಧಾರೋ ರಸಿಯೆನೆ ಭೂಷಣಮೆನುತು 1 ಮೇಕಶೃಂಗೋವರಾಹೋ ಭೂದಾಪ್ರಕೃತಿ ಮಾಧಿಯೆನೆದಂ ಯಾ || ಆಕೃತಿಯಹರಿಯಂಹರಿಸಿಯೊಂದುದಾಡೆಯ ನು | ಮಾಕಾಂತನುರೆಕೀಳುರೋಭೂಷಣಂಗೆಯ್ದ | ನಾಕಾಲದಿಂ ಪಂದಿಗಾ ಬ್ಲೊಂದುದಾಡೆಯೆಂಗುಂ ಸ್ಕಾಂದಮುಂ ಲೈಂಗಮುಂ || 13 || ಸಾಹಸದೆ ... ಇತ್ರಪೌತ್ರಾವೃತಂ ಸ್ವಂದ್ವ | ರಾಹಂ ವ್ಯವಧದೆಂದೆ ನುತ್ತಂ ಬಲೀಯೆನು | ತಾ ಹತಾಮದ್ಯಾಪಿಸೂಕರಾರೋಹ ತೀರ್ಥ ಮನಿ ಗುರು ಬಿಸಿ ! ನಾಸಿಕೂಳಕಾಕೋಳು ಇರ್ವಮೆ ಗ೦ಗಾಯೆನುತ್ತುಂ || ನೇಹದೆತಟೇಸ್ಥಿತಮೆನು'ವಲಂ ಸ್ಕಂದ ಶ | ಕ್ಯಾಹತಂ ಯತ್ರಯಂದೆನೆ ವರಾಹಾಮ್ಮೊಮ್ಮ” ತೋದರಿರೆನ ಹರಿಸೂಕರತ್ವವನಾಂ ತು ಪುತ್ರಪೌತ್ರಾಳಿಸಹಿತಂ || 139 || ಇರೆಗುಹಂಗಂಗಾತಟದೋಳೆ ತಮ್ಮಿಲನಂ | ಹರಿಸಲದರಿಂದ ಸೂಕ ರಾರೋಹವೆಂ 1 ಬುರು ತೀರ್ಥಮಿಪ್ಪುಗಳುಮೆಂದು ಕಾಳಿಕಾಖಂಡವಿದೆ ಯೆಂತಯ್ಯುತಂ | ಭರದಿಂ 11 ಪುರಾಹಿರಣ್ಯಕಶಿಪುಂ ದೈತ್ಯಯೆಂ | ದೊರೆದು ರಾಜಂ ಮಹಾಬಲಮೆನುತೆ ಹತ್ಕಾಯೆ ( ನೆರಸೋಕ್ತಿಯಂತದೆಂದನುತೆ ರುಧಿರಾ ಪಾನಯೆನುತುಂ ಪ್ರಮತ್ತ ಮೆನುತೆ || 140 ||

  • ತ್ರಿಯಂಬಕೋಬಕೋನಾಮ ರುದ್ರಃ ನಾರಾಯಣಶಿರಶ್ಚಂಚುನಾಚಕರ್ತ-- ಅಥರ್ವ.

+ ಉತ್ಸಾಟ್ಯದಂಷಾ ತಸ್ಯ ಕಾಂ ದಧಾರೋರಸಿಭೂಷಣಂ | ಏಕಶ್ಯಂಗೂವರಾಹೊ ಭೂದಾಪ್ರಕೃತಿಮಾಧವಃ-ಸ್ಕಾಂದ-ಲೈಂಗ್ಯ. 8 ಪುತ್ರಪೌತ್ರಾವೃತಂಸ್ಕಂದೋ ವರಾಸಂವ್ಯವಧಲಿಃ | ಅದ್ಯಾ ಪಿಸಕರಾರೋಹ ತಿ: ರ್ಕಂಗಂಗಾತಟೀಸ್ಥಿತಂ-ಸ್ಕಂದಶಾಹತೋಯyವರಾಹಾಟ್ಕಮ್ಮ ತೊಡರಿ-ಕಾಳಿಕಾಖಂಡ. t1 ಪುರಾಹಿರಣ್ಯಕಶಿಪುಂ ದೈತ್ಯರಾಜಂಮಹಾಬಲಂ | ಹಾತದ್ರುಧಿರಾಪಾನ ಪ್ರಮಾಂಯಾ ಚಿತಸ್ಸುರೈ | ರುದ್ರಶ್ಯರವರೂಪೇಣ ನೃಸಿಂಹಂತಮಪೀಡಯತ್ | ತದ್ವಕ್ರ ಶೇಷಂತದ್ವಾತ್ರಂ ಧೃತಾಶರಭವಿಗ್ರಹಃ | ನೃಸಿಂಹ ವಸನಸ್ತದಾಪ್ರಭತಿಶಂಕರಃ || ಹರಿಂಹರಂತಮನುಯಾಂತಿ ದೇವಾವಿಶ್ವಶಾನಂವೃಹಭಂವತೀನಾಂ | ಸ್ಕಾಂದ~ಲೈಂಗ್ಯ-ಯಜಸ್ಸು.