ಅಂಗದ ಮೇಲೆ ಆಚಾರಲಿಂಗಸ್ವಾಯತವಾಯಿತ್ತು;

ವಿಕಿಸೋರ್ಸ್ದಿಂದ



Pages   (key to Page Status)   


ಅಂಗದ
ಮೇಲೆ
ಆಚಾರಲಿಂಗಸ್ವಾಯತವಾಯಿತ್ತು;
ಪ್ರಾಣದ
ಮೇಲೆ
ಜಂಗಮಲಿಂಗಸ್ವಾಯತವಾಯಿತ್ತು;
ಆತ್ಮನ
ಮೇಲೆ
ಸಮ್ಯಗ್‍ಜ್ಞಾನಲಿಂಗ
ಸ್ವಾಯತವಾಯಿತ್ತು.
ಇಂತೀ
ತ್ರಿವಿಧಕ್ಕೆ
ತ್ರಿವಿಧ
ಸ್ವಾಯತವಾಗಿಪ್ಪ
ನಮ್ಮ
ಕೂಡಲಚೆನ್ನಸಂಗನ
ಶರಣ
ಬಸವಣ್ಣಂಗೆ
ನಮೋ
ನಮೋ
ಎನುತಿರ್ದೆನು.