ಚರ್ಚೆಪುಟ:ತಿರುಕನ ಕನಸು

Page contents not supported in other languages.
ವಿಕಿಸೋರ್ಸ್ದಿಂದ

ಇದು ತಿರುಕನ ಕನಸು ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಕನ್ನಡ ಸಾಹಿತ್ಯದಲ್ಲಿಯೇ ಅತ್ಯುತ್ತಮವಾದ ಹಾಡಿದು.ಭೋಗಷಟ್ಪದಿಯಲ್ಲಿ ರಚಿತವಾಗಿರುವ ಇದರ ಸಾಹಿತ್ಯ ಮನಸ್ಸನ್ನು ತಾಕುತ್ತದೆ. ಮುಖ್ಯವಾಗಿ ಇಲ್ಲಿ ಎದ್ದು ಕಾಣುವ ದ್ವಿತೀಯಾಕ್ಷರ ಪ್ರಾಸ. ಕಾಗಿನೆಲೆಯ ಕೇಶವದಾಸರು ಇದೇ ಷಟ್ಪದಿಯನ್ನು ತಮ್ಮ ಪ್ರಸಿದ್ಧ ಕೀರ್ತನೆಯೋ೦ದರಲ್ಲಿ ಇನ್ನೂ ಅದ್ಭುತವಾಗಿ ಬಳಸಿದ್ದಾರೆ. ತ್ರಿಪದಿಯಾಗಿ !   ಈಶ ನಿನ್ನ ಚರಣಭಜನೆ ಆಶಯಿ೦ದ ಮಾಡುವೆನು ದೋಷರಾಶಿ ನಾಶ ಮಾಡು ಶ್ರೀಶ ಕೇಶವ  ಎ೦ದು.