ಚರ್ಚೆಪುಟ:ತಿರುಕನ ಕನಸು
ಇದು ತಿರುಕನ ಕನಸು ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಕನ್ನಡ ಸಾಹಿತ್ಯದಲ್ಲಿಯೇ ಅತ್ಯುತ್ತಮವಾದ ಹಾಡಿದು.ಭೋಗಷಟ್ಪದಿಯಲ್ಲಿ ರಚಿತವಾಗಿರುವ ಇದರ ಸಾಹಿತ್ಯ ಮನಸ್ಸನ್ನು ತಾಕುತ್ತದೆ. ಮುಖ್ಯವಾಗಿ ಇಲ್ಲಿ ಎದ್ದು ಕಾಣುವ ದ್ವಿತೀಯಾಕ್ಷರ ಪ್ರಾಸ. ಕಾಗಿನೆಲೆಯ ಕೇಶವದಾಸರು ಇದೇ ಷಟ್ಪದಿಯನ್ನು ತಮ್ಮ ಪ್ರಸಿದ್ಧ ಕೀರ್ತನೆಯೋ೦ದರಲ್ಲಿ ಇನ್ನೂ ಅದ್ಭುತವಾಗಿ ಬಳಸಿದ್ದಾರೆ. ತ್ರಿಪದಿಯಾಗಿ ! ಈಶ ನಿನ್ನ ಚರಣಭಜನೆ ಆಶಯಿ೦ದ ಮಾಡುವೆನು ದೋಷರಾಶಿ ನಾಶ ಮಾಡು ಶ್ರೀಶ ಕೇಶವ ಎ೦ದು.