ವಿಷಯಕ್ಕೆ ಹೋಗು

ತನು ಬಯಲು ನಿರವಯದೊಳಡಗಿತ್ತು;

ವಿಕಿಸೋರ್ಸ್ದಿಂದ


ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ತನು
ಬಯಲು
ನಿರವಯದೊಳಡಗಿತ್ತು;
ಮನ
ಬಯಲು
ನಿರವಯದೊಳಡಗಿತ್ತು;
ಭಾವ
ಬಯಲು
ನಿರವಯದೊಳಡಗಿತ್ತು;
ಬಯಲು
ಬಯಲು
ಬೆರಸಿ
ಬಯಲೆ
ಆಯಿತ್ತು
!
ಕೂಡಲಚೆನ್ನಸಂಗಯ್ಯನೆಂಬ
ನುಡಿಯಡಗಿತ್ತು.