ಪುಟ:ಅದ್ಭುತ ರಾಮಾಯಣ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೨೧ MMWMMI hpnwwwMwww14NJIVINvvv• '131 • • VAVMwww ಹೊರಟುಬಂದರು. ಹಾಗೆ ಮಾಡಿದುದು ಯುಕ್ತವೇ ಆಯಿತು ? ಆ ಸಭೆ ಯಲ್ಲಿ ತ್ರಿದಶರು ಮಾತ್ರ €ಜಲಿಬದ್ದರಾಗಿ ಕೋಪವನ್ನುಳಿದು ನಿಂತು ಕೊಂಡರಲ್ಲದೆ ಉಳಿದ ಮಹರ್ಷಿಗಳ ಮೊದಲಾದವರೆಲ್ಲರೂ ಈಚೆಗೆ ಬಂದುಬಿಟ್ಟಿದ್ದರು. ಹೀಗಿರುವಾಗ ತುಂಬಿರನನ್ನು ಮಾತ್ರ ಸನ್ಮಾನಿಸಿ ಒಳಕ್ಕೆ ಬರಮಾಡಿಕೊಂಡರು. ಆ ತುಂಬುರನು ಒಳಹೊಕ್ಕು ದೇವೀ ದೇವರ ಸವಿಾಪದಲ್ಲಿದ್ದ ಮಣೆಯಮೇಲೆ ಕುಳಿತುಕೊಂಡು, ಹಾಗೆಯೇ ಶಾಸ್ತಾನುಸಾರವಾಗಿ ನಾನಾ ಮೂರ್ಧನಾ ಕ್ರಮಗಳಿಂದ ಚೆನ್ನಾಗಿ ವೀಣಾನಾದದೊಡನೆ rಾನಮಾಡಿ ಅಲ್ಲಿದ್ದವರಿಗೆಲ್ಲಾ ಸಂತಸವನ್ನುಂಟುಮಾಡಿದನು, ವಿಷ್ಣುವು ಆ rಾಜು ಕೋತ್ತಮನನ್ನು ಕೌಶಿಕನ ಸಂತೋಷಾರ್ಥವಾಗಿ ಕರೆಸಿಕೊಂಡು ಅವ ನಿಗೆ ವಿಶೇಷವಾಗಿ ಗೌರವವನ್ನಿತ್ತನು. ಹಾಗೆ ಸನ್ಮಾನಿತನಾಗಿಯೂ, ದಿವ್ಯ ಮಾಲ್ಯಾವಿ ವಸ್ತ್ರಗಳಿಂದ ವಿಭೂಷಿತನಾಗಿಯೂ ತುಂರು ವಿಸ್ಯುಮಂ ತಂದ ತೆರಳಲು, ಬ್ರಹ್ಮಾದಿ ದೇವತೆಗಳೂ ವಸಿಗಳೂ ಒಳಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಜಯವೆಂದುಹೇಳಿ ಅಪ್ಪಣೆಯನ್ನು ಹೊಂದಿ ಬಂದ ದಾರಿಯನ್ನು ಹಿಡಿದರು. ತುಂಬುರನಿಗೆ ಆ ಸಭೆಯಲ್ಲಾದ ಸತಾರ ವನ್ನು ನೋಡಿ ನಾರದನು, ನೋಕಾವಿಸ್ಯ ಚಿತ್ತನಾಗಿ ಮಾಪವನ್ಮದು ನಾನು ಒಳಕ್ಕೆ ಹೋಗಲು ಲಕ್ಷ್ಮಿ ಯ ದಾಸಿಯರು ಅವನಿಗೆ ಅವಕಾಶವನ್ನು ಕೊಡಲಿಲ್ಲ. ನಾರದನು ಕುಪಿತನಾಗಿ ಲಕ್ಷ್ಮಿಯನ್ನು ಕುರಿತೂ-ಎಲಿಯೆ? ನೀನು ರಾಕ್ಷಸ (ಭಾವದಿಂದ ವರ್ತಿಸಿ ಚೇತಿಯ ಮೂಲಕ ವೇತ್ರ ನಾಡನೆಯನ್ನು ಮಾಡಿಸಿ ನನ್ನನ್ನು ಹೊರಕ್ಕೆ ಹೊರಡಿಸಿದೆಯಾದ ಕಾರಣ ರಾ ಕಸಗರ್ಧ ಸಂಭವಣrು? ಗರ್ವಿತರಾದ ಚೇಟಯರು ನನ್ನನ್ನು ತಿರಸ್ಕರಿಸಿ ದುದರಿಂದ ನಾನು ಹೇಗೆ ಹೊರಗೆ ನಿಂತಿದೆ ನೋ ಹಾಗೆಯೇ ಆ ರಾಕ್ಷಸಿಯು ಪೇಟೆಯಿಂದ ಹೊರಗಡೆ ಭೂಮಿಯಲ್ಲಿ ನಿನ್ನನ್ನು ಇಡಲಿ,” ಎಂದು ಶಾಸ ವನ್ನು ಕೊಟ್ಟನು. ಹೀಗೆ ಶಾಪಕೊಟ್ಟ ಮಾತ್ರಕ್ಕೆ ಛಹಿಂದೆಲ್ಲಾ ನಡುಗಿಹೋಯಿತು. ದೇವಗಂಧತ್ವ ದಾನವರೇ ಮೊದಲಾದವರು ಹಾ ಹಾ ಕಾರವನ್ನು ಮಾಡತೊಡಗಿದರು. ನಾರದರು ನಾನು ಹುಟ್ಟಿದುದು ವ್ಯರ್ಥ ವಾಯಿತು. ಲಕ್ಷ್ಮಿ ಯ ಸಮೀಪದಲ್ಲಿ ನಾರಾಯಣನ ಸಮಾಯೋಗವನ್ನು