ಪುಟ:ಅದ್ಭುತ ರಾಮಾಯಣ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ವಿದ್ಯಾನಂದ MMwulu ವೃತ್ತಾಂತವನ್ನು ಯಾರು ಕೇಳುವರೋ ಅವರು ಹರಿಯವನೆಯನ್ನು ಸೇರಿ ಶಾಶ್ವತವಾದ ಸುಣವನ್ನು ಹೊಂದಿ ಆನಂದಿಸುವರು. ಆರನೆಯ ಅಧ್ಯಾಯವು ಮುಗಿದುದು. --೦-- ಏಳನೆಯ ಅಧ್ಯಾಯವು. -C- ಮತ್ತೆ ಗಾನಬಂಧುವಾದ ಉಲೂಕ ರಾಜನು ನಾರದನೊಡನೆ “ ಎಳ್ಳೆ ಮುನೀಶ್ವರನೆ ! ಕೇಳು ? .ಕಿನ್ನರರು, ವಿದ್ಯಾಧರರು, ಅ೯ರರೇ ಮೊದ ಲಾದವರೆಲ್ಲರೂ ಶಿಕ್ಷಾಚಾರನಾದ ನನ್ನ ಹತ್ತಿರ ಗಾನವಿದ್ಯಾಭ್ಯಾಸವನ್ನು ಮಾಡಲು ಬಂದಿರುವರು. ತಪಸ್ಸನ್ನು ಮಾಡಿದ ಮಾತ್ರಕ್ಕೆ ಗಾನವಿದ್ಯೆ ಯು ಲಭ್ಯವಾಗುವುದಿಲ್ಲ. ಕ್ರಮಪಟ್ಟು ಕಲಿತೆಹೊರತು ಸಂಗೀತಶಾಸ್ತ್ರವು ಚೆನ್ನಾಗಿ ಬರುವುದಿಲ್ಲ. ಆದುದರಿಂದ ನೀನುಮಾತ್ರ ನನ್ನಲ್ಲಿ ಶ್ರಮಪಟ್ಟು ಅಭ್ಯಾಸಮಾಡಿದರೆ ಗಾನವಿದ್ಯಾ ವಿಶಾರದನಾಗುವೆ ” ಎಂದು ಹೇಳಲು, ನಾರದನು ಅದನ್ನು ಕೇಳಿ rಾನಬಂಧುವಿಗೆ ನಮಸ್ಕರಿಸಿ ಮೊದಲು ನಮಾಡುತ್ತಿದ್ದಂತೆ ಗಾನಮಾಡಲು ಮೊದಲುಮಾಡಿದನು. ಅದನ್ನು ನೋಡಿ ಉಲೂಕನು : * ಎಲೈ ಮುಸಿಯೆ ! ಕೇಳು ? ಮೊದಲು ವಾಸು ಗೇವನಿಗೆ ನಮಸ್ಕಾರಮಾಡಿ Tಾನವನ್ನು ಮಾಡಲಾರಂಭಿಸಬೇಕು' ಹಾಗೆಯೇ ಪ್ರಾರಂಭಿಸಿದರೆ ಗೋಸಾಪ್ತಿಯಾಗುವುದು. ” ಎಂದು ತಿ? ಸಲು ಅದಕ್ಕೆ ನಾರದನು ಹಾಗೆಯೇ ಆಗಲೆಂದು ಹೇಳಿ ಆ ಉಕೇಂ ದ್ರನಲ್ಲಿ ಶಿಕ್ಷಣಕ್ರಮದೊಡನೆ ಗಾನವಿನ್ಯವನ್ನು ಕಲಿತುಕೊಂಡನು. . ತರು ವಾಯ ಆ ಗಾನಬಂಧುವು ನಾರದನನ್ನು ಕುರಿತು ಎಲೈ ಮಸಿಯೆ ! ನೀನು ಖಂಡಿತವಾಗಿಯೂ ನಾಚಿಕೆಯನ್ಮದಬೇಡ, ಸ್ತ್ರೀಸಂಗಮದಲ್ಲಿಯೂ, ಗಾನ ದಲ್ಲಿಯೂ, ಹಸಿದಿರುವಾಗಲೂ, ಕಥೆಯನ್ನು ಹೇಳುವಾಗಲೂ, ವಿವಾದ ವನ್ನು ನಡೆಯಿಸುವಾಗಲೂ, ಧ್ಯಾನಕಾಲದಲ್ಲಿಯೂ, ದ್ರವ್ಯವನ್ನು ಯಾಚಿ ಸುವುದರಲ್ಲಿಯೂ, ಆದಾಯವ್ಯಯದಲ್ಲಿಯೂ ಸ್ವಲ್ಪವೂ ನಾಚಿಕೆಪಡಕೂಡದು, ಕುಂಠಿತವಾಗಿಯೂ, ನಿಗೂಢವಾಗಿಯೂ, ಇವರಣಾದಿಗಳುಳ್ಳವನಾ ಗಿಯೂ, ಗಾನಮಾಡಬಾರದು, ಹಾಡುವಾಗ ಕೈಕಾಲುಗಳನ್ನು ಕುಣಿಸಿ