ಪುಟ:ಅದ್ಭುತ ರಾಮಾಯಣ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದು ತ ಾಮಾಯಣ www AANAAAh/hryAnywhJ hhhh 10+++ r) +++ /\nnJ\ NNA ಬಾಯಿಯನ್ನು ಸಿಕ್ಕಿದಹಾಗೆ ತೆರೆದುಕೊಂಡು ನಾಲಿಗೆಯನ್ನು ನೀಡುತ್ತ ವಕ್ರವಗ್ರವಾಗಿ ಚೇಷ್ಟೆ ಮಾಡುತ್ತ ಹಾಡಬಾರದು, ಹಾಸ, ಭಯ, ಕಂದ ಶೋಕ, ಅನ್ಯಸ್ಮತಿ, ತೃಷೆ ಇವುಗಳು ಗಾನಯೋಗ್ಯಗಳಲ್ಲ, ಶಾಸ್ತ್ರವಾ ರ್ಗವನ್ನು ಹಿಡಿದು ಗಾನಮಾಡಬೇಕು, ಒಂಭೀಕೈಯಿಂದ ತಾಳವನ್ನು ಹಾಕಿ ಪಾಡಬಾರದು, ಕುಧಾರನಾಗಿಯೂ, ಭಯಾರ್ತನಾಗಿಯೂ, ತೃವಿತನಾಗಿಯೂ ಗಾನಮಾಡಕೂಡದು, ಕಣ್ಣುಗಳನ್ನು ಮುಚ್ಚಿಕೊಂಡು ಮನಸ್ಸಿಗೆ ಬಂದಹಾಗೆ, ಈಗಲಾರದು. Tಾಯೋಗ್ಯTsಾದ ಚೇಷ್ಮೆಗ ಳನ್ನು ಮಾತ್ರ ಆಂತರಿಸಬಹುದು; ಎಂದು ಉಪದೇಶಮಾಡಿದನು. ಅದನ್ನು ಕೇಳಿ ನಾರದನು, ಸವಿಧಿಯಾಗಿ ಆ ಉಲೂಕನಲ್ಲಿ ಒಂದು ದಿವ್ಯ ಸಹಸ್ರವರ್ಷ ದವರೆಗೂ ಗಾನವಿದ್ಯಾಭ್ಯಾಸ ಮಾಡುತ್ತಿದ್ದನು. ಪ್ರಸ್ತಾಪಿಕೆಯಲ್ಲಿ ಸುಶಿಕ್ಷೆ ತನೂ, ವೀಣೆ ಮೊದಲಾದುವುಗಳಲ್ಲಿ ಪ್ರವೀರ್ಣ ಆಗಿ ಸ್ವರವಿಭಾಗಗಳೆಲ್ಲ ವನ್ನೂ ತಿಳಿದು, ಅದರ ೨೬೦೦೧ ಭೇದಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದು, ನಾರದನು ಸಂಗೀತಶಾಸ್ತ್ರ ಪಾರಂಗತನಾದನು. ತರುವಾಯ ಗಂಧರ್ವರೂ ಕಿನ್ನರರೂ ಮುನಿಯೊಡನೆ ಕೂಡಿ ನವನ್ನು ಮಾಡುತ್ತ ೬ಮಂದಾನಂದ ನನ್ನನುಭವಿಸುತ್ತಿದ್ದರು, : :ರುವಾಗ ನಾರದನು ಒ೧ದುನ Tಾನದಿಂ ಧುವಿನೊಡನೆ- ಎಲ್ಯ ಉಲೂ ಕೇಂದ್ರನೆ ! ನಿನ್ನ ಪ್ರಸಾದದಿಂದ ನಾನು ಚೆನ್ನಾಗಿ ಗಾನವಿದ್ಯಾವಿಶಾರದಾದೆನು, ನಿಲೈ ಮಹಾ ಪ್ರಾಜ್ಞನಾದ ಧ್ಯಾಕ್ಷ ಶತೃವೆ ? ನೀನು ಹೊಂದದಿರುವ ಯಾವ ಫಲವನ್ನು ನಾನು ಉಂಟುಮಾಡ ಬೇಕು, ಹೇಳು ? ಎಂದು ಬೇಡಿಕೊಂಡನು. ಅದಕ್ಕೆ ಗಾನಬಂಧುವ, “ಎಲೈ ನಾರದನೆ: ಹುನಾಲ್ಕು ಮನ್ವಂತ ರಗಳಾದರೆ ಬ್ರಹ್ಮನಿಗೆ ಒಂದು ದಿವಸವಾಗುವುದಕ್ಕೆ? ಆಗ ಪ್ರಳಯ ವಾಗುವುದರಿಂದ ತ್ರೈಲೋಕ್ಯವೂ ಹೀನವಾಗಿ ಹೋಗುವುದು, ಅದುವರೆ ಗೆ ನನಗೆ ಲೋಕದಲ್ಲಿ ಯಶಸ್ಸುಂಟಾಗುವಹಾ, ಶುಭವು ಕೈಗೂಡುವ ಹಾಗೂ ಅನುಗ್ರಹಿಸು? "ಗೇ ನನಗೆ ಗುರುದಕ್ಷಿಣೆಯಾಗುವದು.; ಎಂ ದು ಕೇಳಿಕೊಂಡನು, ಅದನ್ನು ಕೇಳಿ ನಾರದನು ಹಾಗೆಯೇ ಆಗಲೆಂದು ಹೇಳಿ ಮತ್ತೆ ಉಲೂಕನನ್ನು ಕುರಿತು “ಎಲೈ” ಸೀನು ಪ್ರಳಯ ವಾದಮೇ ೮ ಗರುಡನಾಗಿ ಜನಿಸುವೆ? ನುರ್ಗಾಗುಣದಿಂದಚ್ಯುತನನ್ನು ಮೆಟ್ಟಿಲು