ಪುಟ:ಅಪ್ರತಿಮ ವೀರ ಚರಿತಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬ ಕ ಣಾ ೯ ಟ ಕ ಕಾ ವ್ಯ ಮ ಜರಿ (ತೃತೀಯಂ ದೃಷ್ಟಾಂತಾಲಂಕಾರಮೆಂಬುದು :- “ ಚೆಬ್ಬಿಂಬಪ್ರತಿಬಿಂಬತ್ನಂ ದೃನ್ಯಾಸದಲಂಕೃತಿಃ | 17 [ವೃತ್ತಿ] ಎರಡು ೨ ವಾಕ್ಯಂಗಳೋಆಗಿಯೊಂದಕ್ಕೊಂದು ಸಾದೃಶ್ಯದಿಂ ಪ್ರತಿಬಿಂಬದಂತೆ ತೋಯದು ದೃಷ್ಟಾಂತಾಲುಕಾರಂ. ಎಂತೆನೆ :- ಕಂಸಿ ನೆರ್ಕಳಿಸುವ ರಕ್ಕಸವಡೆ | ಯುರ್ಕ ಮುಅದಿಕ್ಕೆ ತಕ್ಕನಚ್ಚುತನೋರ್ವ: || ಕರ್ಕಶವರಾಟಕೊಟಯ || ಸೊರ್ಕಿಅವರ ಚಿಕ್ಕದೇವನರಸತಿಯೋರ್ವು | ೫೬ 10 ಇದJಳಚ್ಚುತತಿಕದೇವರಾಯರ ವೃತ್ತಾಂತಗಳೆಂದೊರ್ಕೊ೦ ದು ಪಡಿನೆಳಲುತ ತೋರ್ಪುದು ದೃಷ್ಟಂ ತಾಲಂಕಾ ರಂ. (೧೬) ಪ್ರತಿ ವಸೂಪಮಾಲಂಕಾರಮೆಂಬುದು :- “ ವಾಕ್ಯೋರೇಕಸಾಮಾನ್ಯ ಪತಿವನ್ನೂ ಸಮಾನತಾ | ) [ಕೃತಿ] (1) ಉಪಮಾನ್ಸೂಪಮೇಯಪರವಾಕ್ಯಂಗಳೊಳ್ಳ ನಾನ ಧರರೊಂದಾಗಿರೆಯದು ಪ್ರತಿಷ್ಟೂ ನವೆಯೆನಿಪುದು. ಎಂತೆನೆ :- ಕಂ ! ಸೆಣಸಿ ಚಿಕದೇವರಾಯನೊ | ೪ಣಿಗೆಟ್ಟರ ಭಾಗ ವಿಜಯ ನಗರದ ಶಾಹರ | ಪೊಣರ್ದು ಪೊಣರ್ದಾಮರಾಟಕ್ಕೆ | ತಣಿದಾತಳ್ಳಿಯನೆ ಬಿಟ್ಟು ತಟ್ಟನೆ ತಳರ್ದಕೆ |೫೭ 15 20 20