ಪುಟ:ಅಭಿನವದಶಕುಮಾರಚರಿತೆ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಎರಡು ಅಪಹಾರವರ್ಮ೦ ಪೇಳ್ಕೊಡದಂ ರಾಹವಾಹನಂ ಕೇಳು ಶಿವಶಿವ! ಮರ್ತ್ಯಲೋಕದೊಳಪೂರ್ವವಗೋಚರನು ಭಾವಿಸ | ಲೈವನ ಪರಾಕ್ರಮಂ ಬಗೆಗಮಾನುಷಊಾತದಿಂ ತೊಲಿನಾ | ವವನತಿಸಹಸಂಬೆರಸು ಪೇಮೆನುತ ಪಪಾರವರ್ಮನಂ | ನವಗ್ರಳಕಂಗಳು ಬಿಗಿಯಪ್ಪಿದನಾಗಳಭಂಗವಿಕಮಂ || ೩೩೦ 1 ಗದ್ಯ | ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪತಿವಪ್ರಸನ್ನ ಶ್ರೀಮದಭಂಗವಿಟ್ಟಲಪದಾಂಭೋಜನವನಕರ ವಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳಿ ಅಪಾರವರ್ಮ ಕಧಾವೃತ್ತಾಂತ ಅಮಾತ್ಯಾಸಂ