ಪುಟ:ಅಭಿನವದಶಕುಮಾರಚರಿತೆ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no8 ಕಾವ್ಯಕಲಾನಿಧಿ [ಆಶ್ವಾಸಂ ಅಂತು ಪೂರ್ಣಭದ್ರನುಂ ಕಾಂತಿಯುತಿಯುಮೆನ್ನ ಬರವಂ ಮಾರುತಿರ ಲಾಂ ಪ್ರಚ್ಛನ್ನ ವೇಷದಿಂ ಬಂದು ಪೂರ್ಣಭದ್ರನಿಂ ಕಾಂತಿಮತಿಯ ಕುಲು ಪ್ರನಖಿದು, - ಕಣ್ಣೀವಿ ನೋಡಿ ಮತ್ತಂ | ಗೊಟ್ಟನೆ ಬಿಗಿಯ ಸೆರೆಗಳಂ ಮೋಹಕುಜಂ | ಪಣೆ ಸೆಯಲೆಐಗಿದೆಂ ಸಲೆ | ಪೊನ್ನಯ ಪುಣ್ಯಸಿದ್ದಿಯಾಯ್ತಂದಾಗಳೆ ಅಂತು ಕಾಂತಿಮತಿಗೆ ನಮಸ್ಕಾರವಂ ಮಾಡಿಡಂ, ಸ್ತನದಿಂ ಚುಮ್ಮೆಂದು ಪಲ್ಗಳೆ ಸುರಿಯೆ ಭುಜಯುಗಂ ಪೆರ್ಚೆ ವಕ್ತಾ ಬುಜಂ ಸೆಂ 1 ಪಿನ ಸೋಂಸಂ ಬೀದಿಲೆನ್ನಂ ಪರಸಿ ನೆಗಸಿಯೊಲ್ಪಪ್ಪಿ ಮುಂ ಡಾಡಿ ಮದ್ಯಾ 1 ಗ್ಯನಿಧಾನಂ ಕೆಯ್ದೆ ಸಾರ್ದಳಯೊಳಧಿಕರಾರನ್ನ ವೋ ಲೆಂದು ಕಣ್ಣು, 1 ಬಿ ನಿತಾಂತಂ ನೋಡುತಿರ್ದಳೆ ಜನನಿ ನಲವಿನಿಂದೆನ್ನ ನಾಗಳೆ ನರೇಂದ್ರ | noma ಅಂತು ನೋಡಿ, ಅಖಿದಿರ್ದು೦ ತಾರಾವಳಿ | ಪೆಳ್ಳಿ ವಸುಮತಿಗೆ ಕೊಟ್ಟಳನ್ನ ಯ ಮಗನಂ || ನೆಟಿನೋಂಪಿಯನೆಸಗದವಳೆ || ತಸಲ್ಯಳ ಪುತ್ರ ಸುಖದೊಳಂತೆಳಸಿದೊಡಂ | ತೊದಳನ ನುಡಿಗಳಂ ಚ || ಲೋದವಿದ ದಟ್ಟಡಿಯನಮುರ್ದ ದೂಳಾಟದ ಸಂ | ಪದವನು ಕೇಳ್ ಕಾಣ್ಣ ! ಧೃದಯಂ ದೊರೆಕೊಳ್ಳ ಪುಣ್ಯಮನಗಾದಪುದೇ | 002 ಎಂದು ಮುಗುಲಿ ಮಗುಪ್ಪು ನಂಬಿಕೆಗಾನಂದವನೆಸಗಿಯನಂತರಂ ಸರ್ಪದಪ್ಪನಾಗಿ ಶವರೂಪದಿಂದಿರ್ದ ಕಾವಶಾಲನೆಡೆಗೆ ಬಂದು ಗಾರುಡಪಂಚಾಕ್ಷರಿಯಿಂ | ನೀರಂ ಮಂತ್ರಿಸುತುವಮೃತಪಂಚಾಕ್ಷರಿಯಿಂ | cober