ಕಾವ್ಯಕಲಾನಿಧಿ.
[ಆಳ್ವಾಸಂ
002
ಇನಿತು ದಿನ ಕಾಡಿದ ಧೂ | ರ್ತೆ ನಿನ್ನ ನಾನಿಂದು ಬಿಡುವೆನೇ ಎನುತುಂ ಭೋಂ | ಕೆನೆ ನಿಮಿಗೆ ಪಾಯಲಾನಿ 1 ನೈನಿತಂ ಸೈರಿಸುವೆನೆಂದು ಮುಸುಕಂ ಮಾಣೆಂ |
ಅಂತೆನ್ನ ಮುಸುಕಂ ತೆಗೆದು ಅಡಪವಂ ಕೆಲದೊಳಿಟ್ಟು
ಇಂದು ಕೃತಾಂಕಮಂದಿರಮನೆ ಪೆನೆಂದ ಆ ದಾರುವರ್ಮನಂ | ಮೂದಲೆವಾಯು ಮುನ್ನುರವನೊತ್ತಿ ನೆಲಕ್ಕೆಳೆದಿಕ್ಕಲವಂತವಂ | ನೊಂದು ಕರುಳ್ಳಂ ರುಧಿರನಂ ನೆಖೆ ಕಾಯಿ ಬಪಿಲ್ಲು ಬಿದ್ದಿದೆ | ೩ಂದಮೆನಿ ಕೊಂದು ಬಲಿಕಾಂ ಪೊಟಿಮುಟ್ಟೆನಿಳಾಧಿನಾಯಕಾ fi೧೧8
ಅಂತು ಪೋಡಿಮುಡುತುಂ
0012
ತರುಣಿಗೆ ಝಂಪಿಸಿದೊಡೆ ಬೋ || ಮರಕ್ಕಸಂ ದಾರುವರ್ಮನಂ ಮುಳಾಂ ಸಂ |
ಹರಿಸಿದನೆನುತಾಂ ಪೊಯಿಮತೆ | ನೆರೆದಿರ್ದವರತ್ತಲಿತ್ತಲೋಡಿದರೆಲ್ಲರಿ || - ಆಕಳಕಳದೊಳೆ ಬಾಲಚಂದಿಕೆಯುನಾನುಂ ಪೊಆಮುಟ್ಟು ಪೋದೆ ವು, ಆತನ ಮರಣವಾರ್ತೆ ಕರ್ಣಪರಂಪರೆಯಿಂ ಚಂಡವರ್ಮನ ಕಿವಿ More
ಮುನಿದೆದ್ದು ಬಾಲಚಂದ್ರಿಕೆ | ನೆನೆದಳ ಹಾ! ದಾರುವರ್ನು ನಿನ್ನದು ಸಾವಂ | ಮನಸಿಜನಿಭಾಂಗ ಹಾ! ಹಾ! | ಎನುತುಂ ಗುಣಿ ಚಂಡವರ್ಮನಂದೆಯ೦ದ೦ A.
one
ಅಂತು ಬಾಯಲ್ಯುತ್ತು ಬಂದಾತನ ಕಳೇಬರವು ಕೃಶಾನುವಿಂ ಗೊಪ್ಪಿಸಿ ಬಲಿಯಂ
ಪುಟ:ಅಭಿನವದಶಕುಮಾರಚರಿತೆ.djvu/೯೯
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
