ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಪ್ರಶಾಸಂ | - ರಾಜವಾದನಕರಿಸಿ .... ಶಿವಕ್ಷಸ್ಸಳನುಳಕ | ೪ಾವಿನುತುಂ ಸೇವದತ್ತನಂ ಕ೪ಪಿ ಕೆಳ7ಾ | ಕೋವಿದನಲ್ಲಿಂದೆಲ್ಲಿಂ | ಪಾವನಗುಣನಿಧಿಯಧಂಗವಿಟ್ಟಲನೃತ್ಯಂ || ಅಂತು ರಾಜವಾಹನಂ ದುರ್ಗಾಲಯವುಂ ಪೊ.ಅವುಟ್ಟವಂತೀದೇಶಕ್ಕಭಿ ಮುಖನಾಗಿ ಪಲವು ನದಿನದಪಕರವುಂ ಪಲವದಿಗಳಂ ವನಂಗಳಂ ! ಪಲವನನಂತದೇಶವನನಂತಪುರಂಗಳನಂತನಂತಸು | ಸ್ಥಲಮನಿತೆಲ್ಲಮಂ ಕಳೆದು ರಾಜಕುಮಾರಕನೋಲ್ಲು ಪೊಕ್ಕನು || ಜ್ಞ ಲಮನಿನಿಪವಂತಿವಿಷಯಾಂತರವುಂ ನಿಜಸೋದರಾನ್ಸಿತಂ || ಕೃತಯುಗದೆಂದು ಗೂಳೆಯಮೋ ಮರ್ತ್ಯರ ಕೆಲನೋ ವಿಲೋ ಚನಾ | ಮೃತ ಕೊಳಂಗಳೆ ಸಿರಿಯ ತಾಯ್ತನೆಯೋ ನಮೋ ವಸಂತದೇ || ವತೆ ವಿಳಾಸಿನೀಜನಮೋ ಕಾಮಶರಾಳಿಯೊ ಪೇಟೆನಿ ಸ 1 ನು ತಿವರೆದೊಪ್ಪುಗುಂ ವಿಸಯಸಂತತಿಯಂ ವಿಸಯಂ ನಿರಂತರಂ || ಅದಲ್ಲದೆಯುಂ ವಿರಹಂ ಕೋಕಂಗಳೊಳಿ ಸತ್ಕುಲಹತಿ ದಿನದೊಳೆ ಬಂಧನಂ ನವ್ರಸು ಪ್ರೋ / ತರದೊಳೆ ದುಷ್ಟ ಸ್ವಭಾವಂ ತುರಗದೊಳಿರಿಸಂಮರ್ದನಂ ವಿ ಪ್ಲು ಹಸ್ತಾ೦ | ತರದೊಳೆ ವ್ಯಾಜಂ ಮಪಾಲಂಕೃತಿಯೊಳಧರಸಂಜೀವನಂ ಸಂತತಂ ನಾ | ಗರಿಕಾದಿಪಢರೊಳೆ ಸಂದೆಸೆವುದನುದಿನಂ ಸಲ್ಲವಾನಾಡೋ ಇಂದುಂ | - ಆವಿಷಯಕ್ಕೆ ನೂತ್ನ ಮಣಿದರ್ಪಣದಂತೆ ಲಸದಿಭೂತಿಸಂ | ಭಾವಿತನಿರ್ವಳಪ್ರಚುರವೃತ್ತವೆನಿಪ್ಪ ಜನಪ್ರಸನ್ನ ಸಣ |