ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕೆ೮. [€ಸೆಂ ಅದೆಂತೆನೆ:- ವನಮಾಲಾಪರಿಶೋಭೆಯಿಲದನಿಮಿಷೋತ್ರಿ ತಿಯಂ ಶಂಖಚ f “ನವೀನೋಜ್ಞಲದಿಂದನಂತಮುಹಿರಾಧಾರತ್ನದಿಂ ಶ್ರೀನಿವೇ | ಶನದಿಂ ಗೋತ್ರಸುಖಾಧಿವಾಸದೊಗವಿಂ ಮುಕಾ ದಿಜನ್ಮ ಕೀ ! ರ್ಶನದಿಂ ವಾರಿಧಿ ವಾರಿಜಾಕ್ಷನವೊಲೇಂ ಜೆಲ್ವಾಯ್ತ ಭೂಭಾಗದೊಳೆ # ಆವಾರ್ಧಿಮೇಖಲೆಯಾದ ಭೂಮಧ್ಯದಲ್ಲಿ ವಿವಿಧೋವೃತ್ಸುರಗಂಗೆಗೆ ಪೂರ್ಣಸಲಿಲಂ ಚಾರ್ಕಬಿಂಬಂ ತಳ5 } ನನತಾರಾನಿಕರಂ ನಿತಾ ಕೃತಚಯಂ ಸಪಾ ಬಿ ಸುತಿರ್ಪ ಸೂ | ಇವಿಶೇಷ ತನಗಾಗೆ ಲೋಕಜನಸಮಾರಂಭದೊಳೆ ಪದ್ಮ ಸಂ ಭವನೋಬ್ಬರ್ಚಿಸ ಹೇಮಕುಂಭಮೆನಿಸಲೆ ಸತ್ತು ಹೇಮಾಚಲಂ | ಆಮೇರುಗಿರಿಯ ದಕ್ಷಿಣದಿಞ್ಞಾಗದೊಳೆ ಕ್ಷೇಣಿಗೆ ವಿಶೇಷಪುಣ್ಯ || ಶ್ರೇಣಿಯೆನಲೆ ಗ್ರಾಮನಗರàರ್ವಡಬೇಟ | ದ್ರೋಣಾಮುಖ೦ಗಳಿ೦ದ | ಜೀಣಮೆನಲೆ ಮೆಖೆವುದಕ್ಕೆ ಜಂಬೂದ್ವೀಪಂ ಆಜಂಬೂದ್ವೀಪದಲ್ಲಿ, ಸಕಲಾವನಿಗಿದೆ ಮಣಿಮಯ | ಮುಕುರಮೆನಲೆ ಸಾನುರಾಗದಿಂ ಸುಕ್ಷೇತ್ರ, ಜೆ. ಪ್ರಕರತೆಯಿಂದೆಸೆದಿರ್ಕುo ! ಸುಕವಿತ್ತು ತಮಗಧದೇಶಮುಚ್ಚಿ ನಿವಾಸಂ | ಸತತಂ ಮಾಂಗಲ್ಯದಿಂದಚ್ಚುತಸುಖಭರದಿಂ ಸಂತತಂ ಪದ್ಯ ಪೀತಾ || ನೀತದಿಂ ಸಂದರ್ಯದಿಂ ಕೆಹುಲಮೃದುತರದಿಂ ನಾರಿ ಸಂಭೂತಸೀಮಾ ಉಾತದಿಂ ಸಮ್ಪಕ್ಷದಿವ್ಯಾಮೃತರಸಸಹಜಾತಪ್ಪದಿಂ ಕಾಮಜನ್ಮ | ಸ್ಥಿತಿಯಿಂ ಚೇಲಾದ ದೇಶಂ ಪರಿಕಿಪೊಡೆ ಮಹಾಲಕ್ಷ್ಮಿಯಂತೊಪ್ಪಿ ಕರ್ತb 8 re & معم