ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ೯೬ ಕಾವ್ಯಕಲಾನಿಧಿ [ಆಶ್ವಾಸಂ ವಾರಣಶಿಕ್ಷೆಯಂ ತುರಗತಿಕೈಯನೊಪ್ಪುವ ಚಾಪವಿದ್ಯೆಯಂ | ಚಾರಣಚೂರಣಾದಿ ತರವಾರಿಯ ವಿದ್ಯೆಯನಾಗಮಂಗಳಂ | ಮಾರನತಂಗಳಂ ಸ್ಮತಿಪುರಾಣ೬ ಫಾಕವಿತಾಪ ಸಂಗವಿ || ಸುರಮುನೀತನಲ್ಲದಿಳೆಯೊಳಿ ಮಿಗೆ ಬಲ್ಲವರಾರೆ ನೃಪಾಲತಾ | ಮತ್ತಂ ಕನಕಪರೀಕ್ಷೆಯಂ ಸಕಳರತ್ನ ಪರೀಕ್ಷೆಯನುತ್ತಮಾಂಗನಾ | ಜನದ ಪರೀಕ್ಷೆಯಂ ನನಸುಗಂಧಪರೀಕ್ಷೆಯನುದೈವಸ್ತ್ರ ಸಂ | ಜನಿತಪರೀಕ್ಷೆಯಂ ಭರತಶಾಸ್ತ್ರ ಪರೀಕ್ಷೆಯನೀತನಲ್ಲದಾ | ವನುವಯಿಯಂ ಮದೀಯ ತನುಜಾತೆಗೆ ತಕ್ಕ ನಿಳಾಧಿನಾಯಕಾ | ೯೭ ಎಲ್ಲಾ ಭಾಷೆಯನೀತ | ಬಲ್ಲಂ ದೇಶಾಂತರಂಗಳೆಳೆ ವಿಖ್ಯಾತ ? ಸಲ್ಲಲಿತವಂಶಜಂ ಭೂ || ವಲ್ಲಭ ಕೇಳನ್ನ ಕನ್ನೆ ಗೀತಂ ಕಾಂತಂ | ೯v ಎಂದು ಮಿತ್ರವರಂ ಧರ್ಮವರ್ಧನಂಗೆನ್ನಂ ತೋ ಶೋಭಾವತಿಯಂ ಕರಸೆಂಬುದುವಾತನೊರ್ವ ಕಂಚುಕಿಯಂ ಕಾಂತಃಪುರಕ್ಕೆ ಕಳಿಸಲಾ ತಂ ಶೋಭಾವತಿಯಂ ಕಾಣದೆ ಮುಗುಟ್ಟು ಬಂದು - ಅವಧಾನ ಧರ್ಮವರ್ಧನ | ನವಮಾಲಿಕೆ ತನ್ನ ಕೆಳದಿಯಂ ಕಾಣದೆ ದುಃ | ಖವನೆಡೆಗೊಂಡಿರ್ದಪಳಂ | ತು ವಿಚಾರಮೆನು ಸವಿದಲ್ಲಂ ಸೇಂ। ಅಂತು ಪೇಲೋಡಂ ಭೂವಳಯಾಧಿಪಂ ಬೆಳಿಗುವತ್ತು ಮುದಂ ಪೆಸಿಂಗಿ ಪಂದೆಯಂ | ಪವಡರ್ದಂತೆ ತೊಟ್ಟನೆ ಕುಲೆ ಭೂಸುರ ನಿನ್ನ ಕನ್ನೆ ಶೋ | ಭಾವತಿಯತ್ತ ಪೋದಳಯಿಯಂ ಪ ಭಾವಿಸಲಿ೦ತಿದರ್ಕೆ ಸೇ || Sಾವುದು ಬಟ್ಟೆ ಧರ್ವುನಆಯಿತ್ತೆನುತುಬ್ಬಿಗಳ ಮುಲುಂಗಿದಂ ! ೯೯'