ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ೧೦೪ 1 ಮನೆಯೊಳೆ ಮಂತಣದೊಳೆ ಪುರ | ವನಿತಳುರ್ವೀ ಶಭವನದೊಳೆ ಸಚಿವನಿಕೇ | ತನದೊಳೆ ಬೇಗಂ ಪರೆದುದು | ವನಜಾನನೆ ಬಾಲಚಂದ್ರಿಕೆಯ ವೃತ್ತಾಂತಂ | ಅಂತಾಸುದ್ದಿ ಪರೆದೊಡಂ ದಾರುವರ್ವುನದಂ ವಿಚಾರಿಸದೆ ಬಾಲಚಂ ದಿಕೆಯ ಧ್ಯಾನದೊಳಿರ್ಪನದೆಂತೆನೆ:- ಕಳವಿಂದಿರ್ಪoಗಂ ಸತಿ | ಯಳಿಬಂದಿರ್ಪoಗಮತಿದರಿದ್ರಂಗಂ ಕ | ೪ಳಸಿರ್ಪoಗಂ ಮಿಗೆ ತಾ | ನವ ಭಯಂ ತೋಅದೆಂಬುದಿದು ಸಿದ್ದಾಂತಂ || ೧೦೫. ಇದು ಠಾವಿದು ತಾವಿಂ | ತಿದು ನಿನ್ನನಸಾಮವಿದು ಗುಣಂ ದುರ್ಗುಣವು | 4ುದಿದಾಗದಿದೆಂಬ ವಿವೇ | ಕದ ಬಗೆಯಂ ಬಗೆಯರಲ್ಲಿ ಕಾಮುಕರಿಳೆಯೋಳೆ | ೧೦೬ - ಅದು ಕಾರಣವಾಗೆ ಭಯರಸಂ ತೋಂದೆ ಪ್ರಿಯರಸಂ ಮೇರೆದಪ್ಪೆ ಮಯ್ಯ ಚಿದು ಮಣಿದಿರಲಿ ಮದಿವಸಂ - ಕಿರಣಸಮೂಹವನೊಲವಿಂ | ಭರದಿಂ ಪೊಯೆಗಟ್ಟಿ ಪದೆಪಿನಿಂದಂಬರಮ ! ಪರಿಹರಿಸಿ ಪಡುವಣಬ್ಲಿಯು | ನರವಿಂದಸಖಂ ವಿಲಾಸದಿಂದಂ ಪಯ್ಯಂ | ಅಂತಸ್ತಮಾನವಾಗಲೋಡಂ, ಕಪ್ಪು ರವೀಳೆಯಂ ಕುಸುಮಮಾಲಿಕೆ ಕತ್ತುರಿಗಂದದ ಚೆ | ಅಪ್ಪನಳಾಂಬರಂ ಮಣಿಮಯಾಭರಣಂ ಪುದಿದುದ್ರ ಚಿತ್ರದಿಂ | ದೊಪ್ಪುವ ಪಟ್ಟಿಯಂ ಪದೆಪಿನಿಂ ಸತಿಗಿತ್ತೊಡಗೊಂಡು ಬೇಗದಿಂ | ಬಪ್ಪುದೆನುತ್ತವಂ ಕೆಲವರಿಂ ಕರೆದಟ್ಟಿದನಾಕುಮಾರಿಯಂ | ೧೦೭. ೧OY