ಪುಟ:ಅಲ್ಲಮಪ್ರಭು ವಚನಸಂಪುಟ - ೨.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುನ್ನುಡಿ

ಎಸ್ .

ಎಂ . ಕೃಷ್ಣ

ಮುಖ್ಯಮಂತ್ರಿಗಳು

ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಯ ನಮ್ಮ ಪರಂಪರೆಯ

ಅಪೂರ್ವ ಸಾಂಸ್ಕೃತಿಕ ಆಸ್ತಿಯನಿಸಿದ. ಅನೇಕ ಜನ ವಿದ್ವಾಂಸರು,

ಅನೇಕ ಸಂಸ್ಥೆಗಳು ಈ

ಸಾಹಿತ್ಯವನ್ನು

ದುಡಿಯುತ್ತ

ಬಂದುದು,

ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ

ಇದರ

ವ್ಯಾಪಕತೆಯ

ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ವಚನ

ಪರಿಭಾಷಾಕೋಶವೂ

ಕರ್ನಾಟಕ

ಸರ್ಕಾರ

ಸಾಹಿತ್ಯದ ದ್ವಿತೀಯ ಆವೃತ್ತಿಯನ್ನು

ಒಳಗೊಂಡಂತೆ

ಹೊರತರುತ್ತಿರುವುದು ,

ಮುಟ್ಟಿಸುವುದು

ಪ್ರಜಾಸರ್ಕಾರ ಈ

ತನ್ನ

೧೫

ನಮ್ಮ

ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಪ್ರಜೆಗಳಿಗೆ

ದ್ಯೋತಕವಾಗಿದೆ. ಹೀಗೆ

ಸಂಪುಟಗಳ ಸಾಹಿತ್ಯ

ನಮ್ಮ

ಇತಿಹಾಸವಿದೆ . ಈವರೆಗೆ

ಹೇಳಬೇಕು. ಈ

ಕರ್ತವ್ಯವೆಂದು

ನಾಡಿನಲ್ಲಿ

ಸುಮಾರು

ಬಸವಯುಗದ

ಯುಗದ ಮೇಲೆಯೂ

ಯೋಜನೆಗೆ

ಪ್ರಜಾಸಾಹಿತ್ಯವನ್ನು ಭಾವಿಸಿ , ಕರ್ನಾಟಕದ

೮೦೦

ಬರವಣಿಗೆಯನ್ನು

ವಿದ್ವಾಂಸರು ಹೆಚ್ಚು ಗಮನಕೊಟ್ಟಿದ್ದರು . ಈ

ಪ್ರಕಟಣೆಯ

ಕೆಲಸವನ್ನು ಪೂರೈಸಿದೆ .

ವಚನಸಾಹಿತ್ಯಕ್ಕೆ

ಬಸವೋತ್ತರ

ಮೂಲಕ

ವರ್ಷಗಳ ಹೊರತರಲು

ಯೋಜನೆ ಅದನ್ನೂ

ಒಳಗೊಂ

ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ

ಒಂದು ಸಾಹಿತ್ಯ ಪ್ರಕಾರದ

ಪ್ರಕಟಣೆ ” ಎಂಬ ಕೀರ್ತಿ ಸಲ್ಲುತ್ತದೆ.

ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿ

ಸಮಾಜಕಲ್ಯಾಣವನ್ನೂ

ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ

ಸಾಹಿತ್ಯವಿದು. ರಾಜಸತ್ತೆ, ಸತ್ತೆಗಳ ವಿರುದ್ಧ

ಪುರೋಹಿತಸತ್ತೆ ,

ಪುರುಷಸತ್ತೆಗಳೆಂಬ

ಪ್ರತಿಗಾಮಿ

ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ

ಉಪನಿಷ್ಪತ್ತಿಯಾದ ಈ

ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.

ಪ್ರಾಚೀನ ಕರ್ನಾಟಕದ ಬೌದ್ದಿಕ ಶ್ರಮದ ವಿದ್ವತ್

ಜನತಾಸಾಹಿತ್ಯಕ್ಕಿಂತ

ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ಈ

ಸಾಹಿತ್ಯಕ್ಕೆ “ವಿಪ್ರ

ನಾವು

ಮೊರೆಹೊಗಬೇಕು. ಮೊದಲು

ಸ್ತ್ರೀ - ಪುರುಷರ

ಅಂತ್ಯಜ

ಸಂಕೀರ್ಣ

ಕಡೆಯಾಗಿ ” ಸಮಾಜದ

ಧ್ವನಿಗಳು

ಇದರಲ್ಲಿ

ತುಂಬ

ಎಲ್ಲ

ದೈಹಿಕ

ವರ್ಗದ

ಕಲಾತ್ಮಕವಾಗಿ