ಪುಟ:ಇಂದ್ರವಜ್ರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 © ದಿ 8 9 ಯನು ಇಹಲೋಕವನ್ನು ತುಚ್ಛಿಕರಿಸಿ, ಪರನವಿರ ಕನಾದಮೇಲೆ, ಆತನ ತಮ್ಮನಾದ ವಿಕ್ರಮಾದಿತ್ಯ ಮಹಾರಾಜನು ನಿನ್ನ ಕೈಹಿಡಿದು, ನಿನ್ನನ್ನು ಇನ್ನ ವೃದ್ಧಿಗೊಳಿಸಿದನು. ಈ ಶಕ ಪುರುಷನನ್ನು ಕ.ರಿತು ಈಗಲೇ ವಿಸ್ತಾರವಾಗಿ ಪ್ರಸವಿಸುವೆವು ಈತನ ಕಾ ಲಾನಂತರ ನಿನ್ನ ಅದೃಷ್ಟ್ಯವು ಅಧೋಮುಖವಾಯಿತು. ಆದರೂ ಮೊಗಲ ಬಾದ ರ ಚರಿಗೆ ನಿನ್ನಲ್ಲಿ ಅಭಿಮಾನ ವಿದ್ದಿತ, ಅವರು ಕೆವು ನನೋಹರಗಳಾದ ಕಟ್ಟಡ ಗಳಿಂದ ನಿನ್ನನ್ನು ಸಿಂಗರಿಸಿದರು. ಅವರಿಂದೀಚೆಗೆ ಜೈ ತಿಶಾ ಸ ಪಂಡಿತನಾದ ಜಯಪ್ರರದ ರಾಜಾ ಜಯಸಿಂ ಹರಾಜನು ನಿನ್ನ ಸನ್ನಿಧಿಯಲ್ಲಿ ನಕ್ಷತ್ರದರ್ಶನಶಾಲೆ ಯೊಂದನ್ನು ಕಟ್ಟಿಸಿ, ನಿನ್ನ ಪ್ರಶಂಸೆಯನ್ನು ಹೆಚ್ಚಿಸಿದ ನು. ಇನ್ನ ಈಚಿನವರ ದ ಮಹಾರಾಷ್ಮಪ್ರಳಳ ನಿನ್ನನ್ನು ನಿರಾಕರಿಸದೆ ಕಲವು ಉ ಸ್ಮಗಳಾದ ದೇ ವಮಂದಿರಗಳನ್ನೂ ಸ್ನಾನಘಟ್ಟಗಳನ್ನೂ,ಕಟ್ಟಿಸಿ ನಿನ್ನ ರಾವಣೀಯತೆ ಯನ್ನು ಹೆಚ್ಚಿಸಿದರು, ಆದರೇನಾಯಿ ತು?ಜೀವನಿಲ್ಲದ ದೇಹವು ಒಡವೆಗಳಿಂದ ಶೋಭಿಸ ವು ದೇನು?ವಿದ್ದಷ್ಟು ಣಗಳು ನಮ್ಮನಾದ ರಾಜ್ಯಕ್ಕೆ ಬ ಕೈಯಕಟ್ಟಡಗಳು ಕಳೆಗಟ್ಟುವನೇನು?ನೀನು ಕ್ಷೀಣಗ ತಿಗೆ ಬಂದಹಾಗೆಯೇ ಹಿಂದೂಗಳ ನಾಗರಿಕತೆಯ,ಅ ವರ ವಿದಾನೈದುಗಳೂ, ಧೈರ್ಯ ನೌರುಷಗಳೂ ಕ್ಷೀಣಗತಿಗೆ ಬಂದವು. ಈಗ ಅವರು ತಮ್ಮ ಪೂರ್ವಿ ಕರು ಬಲುದೊಡ್ಡವರೆಂದು ಹೇಳಿಕೊಳ್ಳುತ್ತಾ,-ಬೆಂಗ