ಪುಟ:ಇಂದ್ರವಜ್ರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿತಿ

- * ವಂಕವೇನಾಶವಾಗುವುದು, ಈ ದುಃಖದಲ್ಲಿ ಅವರು ಹಿಂದೆ ಹದಿನೈ ದು ದಿನಗಳಿಂದಲೂ ಗೋಳಾಡುತ್ತಿದ್ದರು. ಇದನ್ನ ಎಕ್ರವನರಿ ತು, ಊಾರಿಗೂ ಹೇಳದಂತೆ, ತಾನೇ ಗೊತ್ತಾದ ಹೊತ್ತಿಗೆ ಮುಂ ಚೆಯೇ ಗೊತ್ತಾದ ಸ್ಥಳಕ್ಕೆ ಹೋಗಿ ರಾಕ್ಷಸನಿಗಾಗಿ ಕಾದಿದ್ದ ನ.. ಅವನು ಬಂದು ಈತನನ್ನು ನೋಡಿ, ಈತನ ಲಕ್ಷಣಗಳಿಂದ ಈ ತನದ ಮಹಾಪುರುಷನೆಂದು ಬಗೆದು ಮಾತನಾಡಿಸಿದನು. ವಿ ಕ್ರಮನು ತನ್ನ ಹೆಸರನ್ನು ಹೇಳದೆ ರಾಕ್ಷಸನ ಕ್ರೂರಕರ್ಮವ ನ್ನು ರೂಪಿಸಿ, ನಡೆದಸಂಗತಿಯನ್ನು ವಿವರಿಸಿದನು ರಾಕ್ಷಸನು ಈತನ ಪರೋಪಕಾರ ಬುದ್ದಿ ಯಿಂದ ಮನಕರಗಿದವನಾಗಿ, ಅ ಲ್ಲಿಂದ ವ೨ಂದಕ್ಕೆ ಎಂದೆಂದಿಗೂ ಪಲಾರನಗರದವರ ಗೋಚಿಗೇ ಹೋಗದೆ, ಯಾರಿಗೂ ಹಿಂಸೆ ಮಾಡದೆ ಇದ್ದ ನು.

  • ಹನ್ನೆರಡನೆಯ ಬೊಂಬೆಯು ವಿವರಿಸಿದ ಕಥೆ:-

'ಹಿಮಾಚಲದ ತಪ್ಪಲಿನಲ್ಲಿ ಒಂದು ನಗರ. ಆ ನಗರಕ್ಕೆ ಅನ ತಿದೂರದಲ್ಲಿ ಒಂದು ಬಿದಿರು ಮೆಳೆಗಳ ಕಾರು, ಆ ಕಾಡಿನವ ಧ್ಯಭಾಗದಿಂದ ಪ್ರತಿಅರ್ಧರಾತ್ರಿಯೂ ಆರ್ತಸ್ವರವು ಊರಿಗೆ ಈ ಛಬರುವುದು, ಆ ಸ್ವರವು ಒಬ್ಬ ಹೆಂಗಸಿನದು, ಆ ಹೆಂಗಸು ಯಾರೋ ಯಾರಿಗೂ ತಿಳಿಯದು ಯಾರಿಗೂ ಆ ಕಾಡನ್ನು ಬಳ ಹೊಕ್ಕು ನಿಜಸ್ಥಿತಿಯನ್ನು ಕಂಡುಹಿಡಿಯಲು ಧೈರ್ಯವಿಲ್ಲ. ಹಿ ಗೆ ಕೆಲವು ಕಾಲ ನಡೆದ ಮೇಲೆ, ಈ ಸಂಗತಿಯು ವಿಕ್ರಮನ ಕಿವಿ ಗೆ ಬಿತ್ತು ಆತನು ಕೂಡಲೆ ಉಜ್ಜಯಿನಿಯಿಂದ ಹೊರಟು ಆ ಅರಣ್ಯಮಥ್ಯವನ್ನು ಸೇರಿ, ಅರ್ಧರಾತ್ರಿಯಲ್ಲಿ ಅಲ್ಲಿ ಒಬ್ಬ ಹೆಂಗಸನ್ನು ಒಬ್ಬ ರಾಕ್ಷಸನು ಹಿಂಸಿಸುತ್ತಿದ್ದ ದ ಕಂಡು, ಆ ರಾಕ್ಷಸನನ್ನು ಕೊಂದನು ದೀನಸ್ರರದಿಂದ ಗೋಳಿಡುತ್ತಿದ್ದ ಆಹಂ