ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬] ಕೈರಾತಪರ್ವ 89 0& ಈತ ನರನೆಂಬನು ಕಣಾ ಸಂ ಗಾತಿ ನಾರಾಯಣಋಷಿಗೆ ತಾ ನೀತಗಳು ಹರಿಯಂಶಭೂತರು ಭಕ್ತರಿವರೆವಗೆ | ಈತನನ್ನಯ ಪಾಶುಪತವಿ ಖ್ಯಾತಬಾಣವ ಬೇಡಿ ತಪದಲಿ ವೀತರಾಗದೋಪನಾದನು ಕಾಂತೆ ಕೇಳಂದ | ಪಾರ್ಥ ಮತ್ತು ಈಶ್ವರನ ಬಾಹುಯುದ್ಧ. ಕೊಡುವೆನೀತಂಗೆಮ್ಮ ಶರವನು ಮಡದಿ ಮತ್ತೆಯು ನೋಡು ಪಾರ್ಥನ ಕಡುಹನೆನುತಿದಿರಾಗಿ ಬಾಹಪ್ಪಳಿಸಿ ಬೊಬ್ಬಿಡುತ | ಹಿಡಿದರಿಬ್ಬರು ಕೈಗಳನು ಹೊ ಕೊಡನೆ ಹತ್ತಾ ಹತ್ತಿಯಲಿ ಮಿಗೆ ಜಡಿತೆಯಲಿ ಜಾವಡಿಸಿದರು 1 ಬಹುವಿಧದ ಬಿನ್ನಣವ || ೬ ಬಿಗಿವ ಬಿಡಿಸುವ ಬಿಡಿಸಿದಾಕ್ಷಣ ತೆಗೆವ ಕಳಚುವ ಕೊಂಬಳಿಯಲಿ ಹೋಗುವ ಹತ್ತುವ ಲವಣೆಯಲಿ ಲಾಗಿಸುವ ಹೋಟವಡುವ | ಚಿಗಿವ ತೊಡಚುವ ಬಿಡುವ ಬೀಸುವ ? ಬಗಿವ ಬಳಸುವ ಬಂಧಗತಿಯಲಿ ಅಗಡಿಸುವ ಲೋಕೈಕವೀರರು ಹೊಕ್ಕು ಹೆಣಗಿದರು || cvr ಕರವಳಯ ಕರಪತಿಯ ತಿ ಡೊಕ್ಕರ ತಿರವ ಧಣುಧಣುವಟ್ಟ ತಳ ಭೋ ಸ್ಪರ ದವಂಗುಲಕಂದ ಡೊಕ್ಕರ ತೋಅಪತ್ಯದಲಿ | ಸರಿಸಮರ್ಕಟಬಂಧಪಟ್ಟ ಉರಗಬಂಧನಬಹುದಣುವಂ ತರಲಗಡಿಯಂಬಿನಿತರಲಿ ತೊಆಳಿದರು ಕಶಲವ || 1 ಚಾದರ ಚ, 2 ಚಿಗಿವ ಬಿಡಿಸುವ ಚ. 8 ತಳಹತ್ಯ, ಚ, ಟ ARANYA PARVA 12