ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೩] ನಿವಾತಕವಚಯುದ್ಧ ಸರ್ವ 209 ಹೊಗಟೆ ನಿಲ್ಲದು ಜಿಪ್ಪೆ ತೆಕ್ಕೆಯ ಸೊಗಸಿನಲಿ ಮೈದಣಿಯದೀಕ್ಷಣ ಯುಗಳ ಬೀಯದು ನೊಡಿ ಸಾರ್ಥನ ಮಾತ ಸವಿಸವಿದು | ತೆಗೆದು ನಿಲ್ಲದು ಕರ್ಣಯುಗ ಸುರ ನಗರಿಯುತ್ತಮಗಂಧಭರದಲಿ ವಗಲ 1 ದರಸನ ನಾಸಿಕವು ಭೂಪ ಕೇಳಂದ | ೬೪ ನೃಪನ ಮುದವನು ಭೀಮಸೇನನ ವಿಪುಳಸಂತೋಷವನು ನಕುಲನ ಚಪಳಮದವನು ಪುಳಕವನು ಸಹದೇವನವಯವದ | ದ್ರುಪದಸುತೆಯುವವ ಮುನಿಜನ ದಪಗತmಾನಿಯನು ಪರಿಜನ ದುಪಚಿತಾನಂದವನು ಬಣಿ ಸಂಖೆಯೆ ನಾನೆಂದ 8 | ೬೫ ಶಿವನ ಘಂಟದ ಶರ ಚತುರ್ದಶ ಭುವನಭಂಜನವಿದು ಮದೀಯಾ ಹವಕೆ ಹೂಣಿಗನಾಯ್ತಲೇ ಹೇರಾಳಸುಕೃತವಿದು || ಎವಗೆ ತೋಸಬೇxಾದೀಶಾಂ ಭವಮಹಾಸ್ಯ ಪಾಢ ಕೇಳಿ ವಿವರಣವ ಕಾಂಬರ್ತಿಯಾಯ್ಕೆಂದನು ಧನಂಜನಗೆ ! ೬೬ ಜೀಯ ನಿನ್ನರ್ತಿಯನು ಶಂಭುವಿ ನಾಯುಧದಲೋಸರಿಸುವೆನಾ ಗೈಯವಾಯವೃಂದಕೌಬೇರಾಸ್ಯ ಕೌಶಲವ | ಆಯತದೆ ತೋರಿಸುವೆನೀಗಳ ನಾಯತವು ರವಿತುರಗನಿಕರದ ಲಾಯ ನೀಡಿತು ಪಶ್ಚಿಮಾಶಾ ಗಿರಿಯ ತಪ್ಪಲಲಿ || 1 ಮುಗಿಯ ಚ | 3 ಎರಿದು ತನಗೆಗೆಂದ, ಚ. ARANYA PARVA ೬೭ ಹವನೀಕ, ಚ,