ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

231 11 ೫ ಸಂಧಿ ೧೫] ಆಜಗರಪರ್ವ ಇದಕೆ ಕೃಪಾ ಗಮನವೇ ಫಲ ದುದಯವೆ ಸಲೆ ಯೆನುತಲಿರೆ ಬಂ ಬಿದಿರು ನಿಂದನು ದೂತನೊಬ್ಬನು ದ್ವಾರಕಾಪುರಿಯ || ಇದೆ ಕೃಪಾನಿಧಿ ಬಂದನಸುರಾ ಶೃದಯಘಾತಕ ಬಂದ ರಿಪುಬಲ ಮದನರುದ್ರನು ಬಂದನಿದೆ ಯೆಂದನು ಮಹೀಪತಿಗೆ || ಸೂಚಿಸಿದುದೇ ಶಕುನ ಪುನರಪಿ ಗೆವಾಚರಿಸಿತೇ ಗರುವನಿಧಿ ನಾ ವಾಚರಿಸಿತೇನೋ ಶಿವ ಶಿವ ಭವಭವಸಹಸದಲಿ | ನಾಚಿದುವು ನಿಗಮಂಗಳವನ ಸೂಚಿಸುವುವೆನ್ನೊಳಗೆ ಆಸೆಯಲಿ ರೋಚಕವನಾದೈವವಾಡದೆನು ಹೊಅವಂಟ ||| ಹsುವವನು ಹೊಜಿವಂಟು ಗರುಡನ ಹುವಿಗೆಯ ದೂರದಲಿ ಕಂಡನು ತುಳುಕಿದವು ಸಂತೊಪ್ರಜಲ ನಿಟ್ಟೆಸಳುಕಂಗಳಲಿ | ತಳತರೋಮಾಂಚನದ ಸಮ್ಮದ ಪುಳಕದಲಿ ಪೂರಾಯದುಲ್ಲಿನ ಲಿಳಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ || ಶ್ರೀಕೃಷ್ಣನ ಆಗಮನ ಇದು ದಂಡಿಗೆಯಿಂದ ಕರುಣಾ ಜಲಧಿ ಬಂದನು ಕಾಲಿನಡೆಯಲಿ ಸೆಳೆದು ಬಿಗಿದಪ್ಪಿದನಿದೇನಾಸುರಏದೇಕೆನುತ | ಬಟಕ ಭೀಮಾರ್ಜುನರ ಯಮಳರ ನೊಲಿದು ಮನ್ನಿಸಿ ಸತಿಯ ಲೋಚನ ಜಲವ ಸೆಆಗಿನಿರಸಿ ಸಂತೈಸಿದನು ಬಾಲಿಕೆಯ | ರ ಲ V