ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

286 ಮಹಾಭಾರತ [ಆರಣ್ಯಪರ್ವ ಫಲಪಲಾಶರಸಾಲಶವಿಗು ಗು ಲಮಧ್ಯಕಾಶೋಕಬಿಲ್ವಾ ಮಲಕಜಂಬೀರಾದಿಗಳು ನುಗ್ಗಯ್ತು 1 ನಿಮಿಷದಲಿ || ೩೬ ಕದಡಿದುವು ಸರಸಿಗಳು ಕೆಡೆದುವು ಕದಳಿಗಳು ಗೋನಸಹಿತ ಸೆಳದೊಅ 2 ಗಿದುವು ಮುಂಡಿಗೆ ಮುಟಿದು ಮಿನುಗುವ 3 ನಾಗವಳಿಗಳು | ತುದಿಗನೆಯ ಚೆಂದೆಂಗು ಖರ್ಜ್ ಧದಲಿ ಕಾಣೆನು ಹುರಳನಾರಾ ವದ ವಿರಾಮವನೇನನೆಂಬೆನು ನಿಮಿಷಮಾತ್ರದಲಿ || ೩V ತೋಟ ಹುಡಿಹುಡಿಯಾಯ್ತು ಮುರಿದುದು ತೋಟಿಯಲಿ ನಮ್ಮವರು ಹಗೆಗಳ ಘಾಟಿದವರಾಚೆಯಲಿ ದುರ್ಬಲ ನಮ್ಮದೀಚೆಯಲಿ | ಆಟವಿದಳ ಹೊಯ್ತು ಮಿಂಡರ 4 ಮಾಟನೆತ್ತಿದರವರು ಕಾಹಿನ ಕೋಟಲೆಗೆ ನಾವೊಲ್ಲೆವೆಂದರು ಚಿತ್ರಸೇನಂಗೆ | ಆಗ ಗಂಧರ್ವರಾಜನು ಯುದ್ಧಕ್ಕೆ ಬಂದುದು, ಅವರು ಮರ್ತ್ಯರು ನಮ್ಮ ದಕಟಾ ದಿವಿಜರೀವಿಧಿಯಾದುದೇ ಕವಿ ಕವಿ ಯೆನುತ ಬೇಹವರಿಗಿತ್ತನು ರಕೆ ವೀಳಯವ ! ಗವಿಯ ಗರುವರು ಗಾಢಿಸಿತು ಮಾ ನವರ ಮುಕಕೆ ಮು - ದುದೇ ಸುರ - ನಿವಹ ಸುಡಲಾಹನವನೆನುತ್ತೆದಿದರು ಸೂಟಿಯ 5 || ೪೦ 1 ಕದಂಬವು ನುಗ್ಗುನುಸಿಯಾಯ್ತಂದು, ಚ, 2 ಮುಂಡಿಗೆ, ಚ, 3 ಮುದು, ನೆಲ ಅಗಿದುವು ಮಿನಿಗುವ ಚ 4 ರೊಳಹೊಕ್ಕುಬೇರರ, ಖ, 5 ಸಂದಣಿಸಿ, ಚ