ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨] ಘೋಷಯಾತ್ರಾಪರ್ವ 31? ಕಟ್ಟದ ದುರ್ಯೋಧನನನ್ನು ಧರ್ಮರಾಯನ ಬಳಿಗೆ ತಂದು, ಕೇಳು ಜನಮೇಜಯ ಧರಿತ್ರೀ ಪಲ ಕೌರವನೃಪನ ತಂದು ಕೈ ಘಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ ! ತೋಳ ಹಿಂಗಟ್ಟುಗಳ ಮೋರೆಯ ಕಾಳಿಕೆಯ ಬಿಲದಲೆಯ ನೀರೊ ವಾಲಿಗಳ ಕುರುಭೂಸನಿದ್ದನು ತಮ್ಮ ದಿರುಸಹಿತ || ಗಂಧರ್ವನು ತನ್ನ ಅಭಿನಯವನ್ನು ಧರ್ಮರಾಯನ ಮುಂದೆ ಹೇಳಿದುದು, ಕೊಳ್ಳಿ ಸೆಲಿಯನು ನಿಮ್ಮ ಸಹಭವ ರೆಲ್ಲರುಂ ಕಡುಮೂರ್ಖರಿದು ನಿ ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು | ಖುಲ್ಲರಿವದಿರ ಬಿಡಿಸಿದಕೆ ತಳು ವಿಲ್ಲದಹುವಪಘಾತ ಸಾಕಿ ನೈಲ್ಲಿಯದು ನಯ ಬೀಟಗೊಡಿ ನೀವೆಂದನಾಖಚು || ೨ ಆಗ ಆತನಿಗೆ ಮರ್ಯಾದೆಮಾಡಿ ಕಳುಹಿದುದು ಮಾನಭಂಗವೆ ಬರಲಿ ಮೇಣಲ್ಲಿ ಮಾನವಾಲಿಂಗಿಸಲಿ ಚರಣದೊ ೪ಾನತರ ಪಾಲಿಸುವುದೇ ಕ್ಷತ್ರಿಯರ ಮಾರ್ಗ 1 ವಿದು | ನೀನೆಮಗೆ ಬಾಂಧವನೆನುತ ಸ ನ್ಯಾನದಲಿ ಕಳುಹಿದನು ಬತಿಕು ದ್ಯಾನದಲಿ ದೇವೇಂದ್ರನೆತ್ತಿದನಳಿದ 2 ಖೇಚರರ || ಆಗ ಧರ್ಮರಾಯನ ಅಪ್ಪಣೆಯಂತೆ ಬಂದು ದೌ ಪದಿಯು ಇವರ ಅವಸ್ಥೆಯನ್ನು ನೋಡಿದುದು, ಕಳುಹಿದನು ಖೇಚರನನವನಿಸ ತಿಲಕನೀತನ ನೋಡಿದನು ನಿಜ 1 ಧರ್ಮ , ಚ, 2 ನಖಿಳ , ಡ,