ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಮಾರವ್ಯಾಸ ಮಹಾಕವಿ ವಿರಚಿತ ಕರ್ಣಾಟಕ ಮಹಾಭಾರತ ಅರಣ್ಯಪರ್ವ ಚ ತುರ್ಥ ಸ೦ಪು ಟ ಒ೦ದನೆಯ ಸ೦ಧಿ ಸೂಚನೆ. ಸಕಲರಾಜ್ಯವನುಳಿದವರು ಕಾ ಮೃಕಮಹಾಕಾನನಕೆ ಬಂದುಖೆ 1 ಬಕೆ 2 ಕುಲಾಂತಕ ಕೆಡಹಿದನು ಕಿವಿಾರದಾನವನ | ಪಾಂಡವರು ಗಂಗೆಯನ್ನು ದಾಟಿ ಉತ್ತರ ತೀರದಲ್ಲಿ ಇರುವಿಕೆ, ಕೇಳು ಜನಮೇಜಯ ಧರಿತ್ರೀ ಪಾಲ ಗಂಗಾತೀರದಲಿ ಭೂ ಪಾಲಕರು ಗುರುಭೀಷ್ಮವಿದುರಾದೃಖಿಳಬಾಂಧವರ | ಬೀಳುಕೊಟ್ಟರು ಗಜಪುರದ ಜನ ಜಾಲವನು ಕಳುಹಿದರು ಗಂಗಾ ಕೂಲದುತ್ತರಭಾಗದಲ್ಲಿ ಮಾಡಿದರು ವಿಶ್ರಮವ ||


-- 1Gಳಗಕೀ, ರ,