ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ [ಕರ್ನಾಟಕಕ್ಕೆ ತಮ್ಮನ್ನು ಕರಕೊಂಡು ಬರುವ ಸಲುವಾಗಿ ನನ್ನಲ್ಲಿಗೆ ಕಳಿಸಿ ಕೊಟ್ಟಿರುತ್ತಾರೆ `ಮಾತಲಿಯ ಆ ನುಡಿಗಳನ್ನು ಕೇಳಿ ಬ್ರಹ್ಮನು ಕಾವೇರಿಯ ಬಂಧವಿಮೋಚನೆಯ ವಿಚಾರವನ್ನು ಅಲ್ಲಿಗೇ ನಿಲ್ಲಿಸಿ, ತಡವರಿಸುತ್ತ ಎಲ್ಲಕ್ಕೂ ಮೊದಲು ಹೋಗಿ ಆ ಯಾನವನ್ನು ಆರೋಹಿಸಿದನು ನಾರಾಯಣಾದಿಗಳಲ್ಲ ತಮ್ಮ ತಮ್ಮ ದೇಶಗಳ ವಿಷಯವಾಗಿ ಆಲೋಚನೆಯುಂಟಾದುದರಿಂದ ಅವರೂ ವಿಮಾನವನ್ನು ಹತ್ತಿದರು ಇಂದ್ರನ ಅಪ್ಪಣೆಯ ಮೇರೆಗೆ ಮಾತಲಿಯು ವಿಮಾನವನ್ನು ಸ್ವರ್ಗಾ ಭಿಮುಖವಾಗಿ ವೇಗದಿಂದ ಬಿಟ್ಟನು. ಸ್ವರ್ಗಲೋಕವು ಸಮೀಪಿಸಿದ ಹಾಗೆ ಅವರ ಶುಭಾಗಮನಕ್ಕಾಗಿ ಸ್ವರ್ಗ ಲೋಕದಿಂದ ಹಾರಿಸಲ್ಪ ಡುವ ತೋಪುಗಳ(ಗುಡುಗುಗಳ ಧ್ವನಿಯು ಸ್ಪಷ್ಟವಾಗಿ ಕೇಳಿ ತೋಡ ಗಿತು, ಅಮರಾವತಿಯು ಸವಿ ಪಿಸಲು, ಅಲ್ಲಿಯ ರಮಣಿಯರು ಬೆಳಗುವ ಸಂಚಾರತಿಗಳ(ಮಿಂಚುಗಳ) ಪ್ರಕಾಶದಲ್ಲಿ ಆ ವಿಮಾನವು ಆಂದ್ರನ ರಾಜಭವನಕ್ಕೆ ತಲುಪಿತು. filmMITHinTRR 1:1HHiHRhtmು 437 04/11'.ತಿಳ7921 EX3}{1} 991111 ಇತHi

  • ?!H Histilts.: 1
  1. isb 4119ಳKitsailHi4K ,