ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮ ಕರ್ನಾಟಕದ ಕಲಾವಿದರು ನೋಡಬೇಕು. ಮನೆಯ ಅಂಗಳದಲ್ಲಿ ಬೆಳೆದಿರುವ ಈ ಅನ್ನು ತಬಳ್ಳಿಯ ನೈತಿಕೊಳ್ಳ ಬೇಕು.

  • ರಾಜಾಸ್ಥಾನದಲ್ಲಿಯೂ ಶಿವರುದ್ರಪ್ಪನವರಿಗೆ ಯೋಗ್ಯ ಪುರಸ್ಕಾರ ಸಿಗಲೆಂದು ನನ್ನ ಹಾರೈಕೆ. ಸ್ವಪ್ರಕಾಶ ಶೋಭಿತ ವಜ್ರಕ್ಕೂ ಕಟ್ಟಡ, ಕುಂದಣಬೇಕು.

ಸೃಷ್ಟಿಕರ್ತ ಶಿವರುದ್ರಪ್ಪನವರಿಗೆ ಕಣ್ಣು ಕೊಡಲಿಲ್ಲ; ಆದರೆ ತಾಯಿ ಶಾರದೆ, ಎಲ್ಲರಿಗೆ ಕಣ್ಣು ಕೊಡುವ ವಿದ್ಯೆಯನ್ನು ಶಿವರುದ್ರಪ್ಪನವರಿಗೆ ಅನು ಗ್ರಹಿಸಿದ್ದಾಳೆ. ಆಕೆಯ ಅನುಗ್ರಹ ಸದಾ ಶಿವರುದ್ರಪ್ಪನವರನ್ನು ರಕ್ಷಿಸಿ, ಪೋಷಿಸಲಿ.