ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ووی ಕರ್ನಾಟಕದ ಕಲಾವಿದರು ವಿನಿಮಯವಾಗಬೇಕು. ನಮ್ಮ ನಾಡು ಒಂದು ಎಂಬ ಭಾವನೆ ಬೆಳೆತು ಬಲಿಯುವುದಕ್ಕೆ ನನ್ನ ಸಂಗೀತವೂ ಒಂದು ಎಂಬ ಭಾವನೆ ಪೋಷಕ ವಾಗುತ್ತದೆ. ಸಂಗೀತ ನಮ್ಮ ಭಕ್ತಿಭಾವವನ್ನು ಬಲಗೊಳಿಸಿ ಮನಸ್ಸಿಗೆ ನಿರ್ಮಲಾನಂದನನ್ನು ಒದಗಿಸುವುದರ ಜೊತೆಗೆ ನಮ್ಮ ರಾಷ್ಟ್ರಶಕ್ತಿಯ ಉದ್ದಿ (ಪನಕ್ಕೂ ನೆರವಾಗುತ್ತದೆ. ರಾಷ್ಟ್ರದ ಪ್ರತೀಕವೇ ಅದರ ಸಂಗೀತ. ವಿಭಿನ್ನತೆಯ ಅಂಶಗಳನ್ನು ಗೌಣವಾಗಣಿಸಿ ಏಕತ್ವವನ್ನು ನಿರ್ದೇಶಿಸುವ ಅಂಶಗಳಿಗೆ ಸಂಗೀತ ವಿದ್ವಾಂಸರು ಗಮನವಿತ್ತರೆ ಅವರು ರಾಜ್ಯದ ಕೆಲಸವನ್ನು ಮುಂದುವರಿಸಿದಂತಾಗುತ್ತದೆ. ಮಲ್ಲಿಕಾರ್ಜುನ ಮನ್ಸೂರ್ ( ಪ್ರಚಾವತಿ-ದೀಪಾವಳಿ ವಿಶೇಷ ಸಂಚಿಕೆ ೧೯೫೧