ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶುದ್ಧಾಶುದ್ಧ ಪತ್ರಿಕೆ ಪುಟ ೧೭೨, ಪಂಕ್ತಿ ೧೯: ಇಲಾಖೆಯ ಕಾರ್ಯದರ್ಶಿಗಳಾಗಿದ್ದರು. - ಎನ್ನುವುದಕ್ಕೆ ಬದಲಾಗಿ ದಿವಂಗತ ವಿ.ಎನ್. ನರಸಿಂಹಯ್ಯಂಗಾರ್ಯರು ಗಣಿ, ಭೂಗರ್ಭಶಾಸ್ತ್ರ ಇಲಾಖೆಯ ಆಫೀಸ್ ಅಸಿಸ್ಟೆಂಟರಾಗಿದ್ದರು ಎಂದಿರಬೇಕು. ಪಂಕ್ತಿ ೨೫ : ಶ್ರೀ ಬಿ. ಶ್ರೀನಿವಾಸ ಅಯ್ಯಂಗಾರ್ಯರವರು ಎನ್ನುವುದಕ್ಕೆ ಬದಲು ಶ್ರೀ ಬಿ. ಸುಂದರರಾಜ ಅಯ್ಯಂಗಾರ್ಯರವರು ಎಂದಿರಬೇಕು ಪಂಕ್ತಿ ೨೭: ಶ್ರೀ ಬಿ. ಎಸ್. ಅಯ್ಯಂಗಾರ್ಯರ ಧರ್ಮಪ೩ ಸೌ. ಪದ್ಮಮ್ಮ ನವರು ಚೊಕ್ಕಮ್ಮನವರ ಶ್ರೇಯಸ್ಸಿಗೆ ಮೂಲಕಾರಣರು. ಅವರ ಹೆಸರು ಬಿಟ್ಟು ಹೋಗಿರುವುದಕ್ಕೆ ವಿಷಾದಿಸುತ್ತೇನೆ.