ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

394 ಕರ್ಣಾಟಕ ಕವಿಚರಿತ [16 ನೆಯ

  ಸುರಿವಾಕೆನ್ನೀರ್   ಸರಿಯಾ | ಗಿರೆ ಶಬರಂ ಚಂಡಮಾರುತಂಗೆಣೆಯಾದಂ ||
                    ಶಂಖ 
  ತಾಯಂ ಕುಂಭೋದ್ಭವಂ ತಾಂ ಕುಡಿದನಱುದಬಾವಾರ್ಭಕಂ ಪಾಣ್ಬೆಯಕ್ಕ°|
  ಕಾಯಂ ಬೆಳ್ಪಾಯ್ತು ಮತ್ಸೋ ದರನು ರುಜೆಯುತಂ ಗಂಡರಿಲ್ಲಾ ದರೇವೆಂ ||
  ಬಾಯಂ ಕಚ್ಚುತ್ತಿವಃ ತಮ್ಮಡಿ ಪರವಧುವಂ ಬಾಧಿಸಂ ಭಾಳನೇತ್ರಾ | 
  ಸಾಯಲ್ಕಾೞ್ಂ ಕೃಪಾಸಾಗರನೆ  ಮೊರೆಯೋ ಎಂಬಂತೆ ಕೂಗಿತ್ತು ಶಂಖಂ ||
                              ಜೈನವೀರಶೈವವಾದ
  ಜಱೆವುದು ಮತಮೇ ದೈವವ | ಧರೆಗೀಜೆನನಿಂದಲಧಿಕದೈವಗಳೊಳವೇ |
  ಹರನಾದೊಡೆ ಸಂಸಾರಿಯ | ಅರುಹಂ ಸಂಸಾರರಹಿತನಿವಗವ ಸರಿಯೇ||
  ಎನೆ  ಕೋಪ ಕೊನರೆ ಕೇಳೆಲೊ | ಜಿನ ಪೆಣ್ಣು ಱುದನಿತಕಾಯ್ತೆ   ದೇವತ್ವಂ ಭೀ| 
  ಷ್ಮನಹನುಮರುಱುಯರೇ ವಧು | ವನು ಶಿವಗವರೆಣೆಯ ಮರುಳೆ ತಿಳಿಯದೆ
                                                                                            ನುಡಿವೈ ||
  ಗೆಲ್ಲಂ ನಮಗೆಲ್ಲಂ ಜಿನ | ನಲ್ಲದೆ ಶಿವನಿಲ್ಲವೆಂದು ವಾದಿಸೆ ಜೈನರ್ ! 
  ಕಲ್ಲಯನೆಂಬಾಶರಣಂ | ಹಲ್ಲಂ ಮುಱುವಲ್ಲಿ ಜಿನ್ನ ನೆಲ್ಲಿರ್ದನೊ ಪೇಱ್ |
                                       _ _ _ _ _
          ಸಂಪಾದನೆಯಸಿದ ವೀರಣಾಚಾರ್‍ಯ   ಸು, 160)
     ಈತನು ಆಚರಣೆಯಸಂಬಂಧದ ವಚನ, ಲಿಂಗಸ್ತೋತ್ರದ ವಚನ,
ಮಿತ್ರಸ್ತೋತ್ರ, ಸರ್ವಜ್ಞಮೂರ್ತಿಯ ತ್ರಿವಿಧಿ, ಪಾದಸ್ತೋತ್ರ ಇವುಗಳನ್ನು
ಸೇರಿಸಿದುದಾಗಿ ತಿಳಿಯುತ್ತದೆ; ಎಂದರ ಈ ಗ್ರಂಥಗಳು ಏತಕ್ಕೃತವಲ್ಲ;
ಇತರಗ್ರಂಥಗಳಿಂದ ಆರಿಸಿ ಜೋಡಿಸಿದ ವಚನಗಳನ್ನೂ ಪದಗಳನ್ನೂ 
ಒಳಕೊಂಡಿವೆ.
    ಇವನು ವೀರಶೈವಕವಿ, ಸಂಸ್ಕೃತದಲ್ಲಿ ಈತನು ಬರೆದಿರುವ ಅನಾದಿ 
ವೀರಶೈವಾಚಾರಸಂಗ್ರಹದಲ್ಲಿ ಇವನಿಗೆ ವೀರಮಾಹೇಶ್ವರಾಚಾರ್‍ಯವರ್‍ಯ, ವ್ರೀ
                                __________________________________
    1 “ಪ್ರಸನ್ನ ಶಂಕರಲಿಂಗ ಎಂದು ಮ ಗಿವ 120 ಕಂದಗಳುಳ್ಳ ಒಂದು 
ಗ್ರಂಥವು ಏತತ್ಕೃತವೆಂದು ಕೆಲವರು ಪ್ರಕಟಿಸಿದ್ದಾರೆ. ಆವ ಆಧಾರದಿಂದಲೋ 
ತಿಳಿಯದು, ಈ ಗ್ರಂಥದಲ್ಲಿ ಬೇರೆ ಈ ಕವಿಯ ಹೆಸರು ಹೇಳಿಲ್ಲ ಅಲ್ಲದೆ ನಾವುನೋ 
ಡಿದ ಈ ಗ್ರಂಥದ ಓಲೆಯ ಪ್ರತಿಗಳಲ್ಲಿ ಗ್ರಂಥಕ್ಕೆ ಶಂಕರದೇವರ ಕಂದ ಎಂಬ ಹೆಸರು 
ಹೇಳಿದೆ. ಆದುದರಿಂದ ಈ ಗ್ರಂಥವು ಶಂಕರಶತಕವನ್ನು ಬರೆದ ಶಂಕರದೇವನಿಂದ ರಚಿ 
ತವಾಗಿರಬಹುದೆಂದು ನಮಗೆ ತೋರುತ್ತದೆ,