ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

828 ಕರ್ಣಾಟಕ ಕಪಿಚರಿತೆ [16ನೆಯ

                                   ಕೋತಿ                                                                              
ಮರಮರಕೆ ಲಂಘಿಸುವ ಬೆರಳಲಿ | ತಲೆಯ ತುಯಿಸುತ ಕಳವಳಿಸಿ ಪ |                                       
ಲ್ಕಿರಿದು ಮಯಿಗಳನೆತ್ತಿ ಮುದ್ದಿಸಿ ಪರಸಿ ತೊಪಿರಿವ |
ತರುಣಿಯರನೇಡಿಸುವ ಪಣಳ | ತಯಿದು ದೆಸೆದೆಸೆಗಿಡುವ ಕಪಿಗಳ |
ನರವಿಯಂ ನಲೆ ಕಂಡು ದನುಜಾರಾತಿ ನಗುತಿರ್ದ ||
                ಸ್ತ್ರೀವರ್ಣನೆ                                                                              
ನುಡಿಗೆ ಬೆದಯಿವ ಅಧರ ವೇಣಿಗೆ | ನಡುಗುತಿಹ ಮುಖ ಮುಖಕೆ ಪದತಳ |                                        
ನಡೆಗೆ ತೊಡೆ ನಡುವಿಂಗೆ ದಂತಿ ರರಕ್ಕೆ ಕುಚಯುಗ್ಯ !|                                                
ಇಡಿದ ತೋಳಿಗೆ ನಯನ ನಾಸಿಕ | ದೆಡೆಗೆ ಕುಂತಳ ನಖಕೆ ತನು ನಡು |                                    
ನಡುಗುತಿಹ ಭೀತಿಯಲಿ ಬಂದಳು ಹರಿದು ಹರಿಯೆಡೆಗೆ ||

- ನೀತಿ

 ಸಿರಿಗಿ ಹಿಗ್ಗದೆ ಬಡತನಕೆ ಜ | ರ್ಝರಿತನಾಗದೆ ಪರರು ಕೀರ್ತಿಸೆ |                                            
ಬೆವೆತಿರದೆ ನಿಂದಿಸಿದವರನ್ನು ಮರಳಿ ನಿಂದಿಸದೆ ||                                                      
ಹಿರಿಯರಲಿ ಗರ್ವಿಸದೆ ತನುವನು ಪಿರಿದು ವಿಶ್ವಾಸಿಸದೆ ಸತ್ಯವ |                                                 
ತೋಣಿಯದಿಹ ಸತ್ಪುರುಷನನ್ನವನಾತ ಕೇಳೆಂದ ||
ಹಗೆ ಹಸುಳೆಯೆಂದುಟಿಹಲಾಗದು | ಹಗೆ ಶರಣುಹೊಗೆ ನಂಬಲಾಗದು |                                         
ಹಗೆ ಹಿತವನನುಕು ಮನ್ನಿಸೆ ಹಿಗ್ಗಿ ಮ್ಯ ಮಟದು ||                                                 
ಹಗೆಯಲೆಚ್ಚ ಆಗುಂದಲಾಗದು | ಹಗೆಯ ಹಿತವರ ನುಡಿಸಲಾಗದು |                                       
ಹಗೆ ತನಗೆ ಮರಣಾಂತವೆಲೆಯಕರ ಕೇಳೆಂದ ||                                            
ಹಗೆಯನುರಗನ ಜಾರವನಿತೆಯ | ನಗಡುಮಕ್ಕಳ ನಲಿವ ರೋಗವ |
ಜಗಳವಾಡುವ ನೆರೆಯ ನನ್ನಿ ಸಲಯದವನಿಪರ ||
ತಗರ ನೆರವಿಯ ಸೋರುತಿಹ ಮಾ | ಳಿಗೆಯ ನಂಬಿದ ಮೂಢನಿಕರಕೆ | 
ಎಗಡ ತಪ್ಪದು ಕೆಲವುದಿನಕಕ್ಕೂರ ಕೇಳೆಂದ ||
                __ __ ___ ___
         ಶೃಂಗಾರಕವಿ ಹಂಸರಾಜ ಸು. 16೦೦
        ಈತನು ರತ್ನಾಕರಾಧೀಶ್ವರಶತಕವನ್ನು ಬರೆದಿದ್ದಾನೆ. ಇವನು 
ಜೈನಕವಿ, ಶೃಂಗಾರಕವಿ ಎಂದು ಹೇಳಿಕೊಳ್ಳುವುದರಿಂದ ವೈರಾಗ್ಯಪ್ರಧಾನ
ಎಂದ ಈ ಗ್ರಂಥವಲ್ಲದೆ ಬೇರೆ ಗ್ರಂಥಗಳನ್ನೂ ಬರೆದಿರಬಹುದು, ಪೂರ್ವ