ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಕರ್ನಾಟಕ ಗತವೈಭವ
೮ನೆಯ ಪ್ರಕರಣ
| ರಾಷ್ಟ್ರಕೂಟ ವಂಶಾವಳಿ |
||
| ದಂತಿವರ್ಮ | ||
| ↓ | ||
| ಕರ್ಕ | ||
| ↓ | ||
| ↓ | ↓ | |
| ಇಂದ್ರ | ಕೃಷ್ಣ(೧ನೇ) | |
| ↓ | ಅಕಾಲವರ್ಷ,ಶುಭತುಂಗ | |
| ದಂತಿದುರ್ಗ(೭೫೪) | ↓ | ↓ |
| ಗೋವಿಂದ | ಧುವ,ನಿರುಪಮ | |
| ↓ | ↓ | |
| ಗೋವಿಂದ, ಜಗತ್ತುಂಗ,ಪ್ರಭೂತವರ್ಷ | ಇಂದ್ರ | |
| (೭೯೪-೮೧೪) | ಗುಜರಾಥದಲ್ಲಿ ಶಾಖೆಯನ್ನು ಸ್ಥಾಪಿಸಿದನು. | |
| ↓ | ||
| ಸರ್ವ,ಅಮೋಘವರ್ಷ,ನೃಪತುಂಗ | ||
| (೮೧೫-೮೭೭) | ||
| ↓ | ||
| ಕೃಷ್ಣ (೨ನೇ), ಅಕಾಲವರ್ಷ | ||
| (೮೮೪-೯೧೩) | ||
| ↓ | ||
| ಇಂದ್ರ (೩ನೇ) | ||
| (೯೧೫-೯೧೭) | ||
| ↓ | ||
| ಅಮೋಘವರ್ಷ | ||
| (೯೧೮-೯೩೩) | ||
| ↓ | ||
| ಕೃಷ್ಣ (೩ನೇ), ಅಕಾಲವರ್ಷ | ||
| (೯೩೩-೯೬೮) | ||
| ↓ | ||
| ಇಂದ್ರ (೪ನೇ) | ||
| ೯೮೨ರಲ್ಲಿ ಮಡಿದನು |
- *ಈ ವಂಶಾವಳಿಯಲ್ಲಿ ಪ್ರಸಿದ್ಧ ಅರಸರ ಹೆಸರುಗಳನ್ನು ಮಾತ್ರ ಕೊಟ್ಟದ್ದೇವೆ.