ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ wwwwwww ಮತೂಂದುವಿಧವಾದ ಧೈರವು ಬುದ್ಧಿ ಬಲದ ಮಲಕವಾಗಿ ನಡ; ತಯರೂಪದಲ್ಲಿ ಹೊರಡುವುದು. ಇದು ಒಳ್ಳೆಯ ಮಾರ್ಗದಲ್ಲಿ ಪ್ರವರ್ತಿ ಸಿದರೆ ಸರ ಶಿಷ್ಟವೆನಿಸುವದು. ಈ ವಿಧವಾದ ಧೈಯ್ಯದಿಂದ ಸತ್ಸಲಗಳೇ ದೊರೆಯುವುವು. ಮತ್ತು ಆ ಫಲಗಳನ್ನು ಅನೇಕರು ಅನುಭವಿಸಭಹುದು: ಲೋಕದಲ್ಲಿ ಹೆಚ್ಚು ಜನಗಳು ಮಢರಾಗಿರುವುದರಿಂದ ಒಳ್ಳೆಯತನವನ್ನು ಕಡಕಂದು ಭಾವಿಸಿ ಆಡಿಕೊಳ್ಳುವುದು ರೂಢಿಯಲ್ಲಿದೇ ಇದೆಯಷ್ಟೆ. ನಮ್ಮ ಸ್ತ್ರೀಯರ ನಡೆನುಡಿಗಳನ್ನು ನೋಡಿದರೆ ಇದು ಗೊತ್ತಾಗುವುದು ಜನಗಳ ಸ್ಥಿತಿಗತಿಗಳನ್ನೂ ಲಾಭನಷ್ಟಗಳನ್ನೂ ಬಡತನ ಸಿರಿತನವನ್ನೂ ಸರಿಯಾಗಿ ತಿಳಿದುಕೊಳ್ಳದೆ ಸ್ಟೇಚ್ಛೆಯಾಗಿ-ಅಯ್ಯೋ ! ಆಕೆಗೆ ಒಡವೆಯೇ, ಇಲ್ಲ, ಇವರ ಮನೆಯ ಮದುವೆಯಲ್ಲಿ ಎಲ್ಲಾ ನೆಂಟರುನ್ನೂ ಊಟಕ್ಕೆ ಕರೆ ಯಲೇ ಇಲ್ಲವಂತೆ! ಎಂಬಂಥ ಸಣ್ಣ ಮಾತುಗಳನ್ನಾಡುವರಲ್ಲವೇ? ಇಂಥಾ. ದಾವುದಕ್ಕೂ ಹೆದರದೆ ಯಾರೇನಾದರೂ ಅಂದು ಕೊಳ್ಳಲಿ ಆದಾಯಕ್ಕೆ ಮೀರಿ ವೆಚ್ಚ ಮಾಡುವುದಿಲ್ಲ, ಲಂಚವನ್ನು ಕೊಡುವದಿಲ್ಲ, ಅಥವಾ ತೆಗೆದು ಕೊಳ್ಳುವುದೂ ಇಲ್ಲ, ಸಾಲಕ್ಕೆ ಹೊಣೆ ಯಾಗುವುದಿಲ್ಲ ಕಡಕರಿಗೆ ಸಹಾಯ ಮಾಡುವುದಿಲ್ಲ, ಯೋಗ್ಯರನ್ನು ಹೊತ್ಸಾಹಿಸಬೇಕು, ಏನೋ ಒಂದು ಸಪ್ರಯೋಜನಕ್ಕಾಗಿ ಇತರರಲ್ಲಿ ಇಲ್ಲದ ಗುಣಗಳನ್ನೆಲ್ಲಾ ಆ ರೂಪಿಸಿ ಇಂದ್ರ ಚಂದ್ರ ದೇವೇಂದು ಎಂದು ಹೊಗಳಬಾರದು. ಇತರರಿಗೆ ಹೇಗೆಹೇ. ಳುವವೋ ಹಾಗೆ ನಾವೂ ಆಚರಿಸಬೇಕು, ಇತರರಿಗೆ ಬುದ್ದಿ ಕಲಿಸುವುದಕ್ಕೆ ಸರಿಯದ ಸಮಯ ಸಂದರ್ಭಗಳು `ಒದಗಿದ್ದರೂ ಕೂಡ ತಮಗೆ ಇನ್ನೆ. ಮುರನೇತಕ್ಕೆ? ಯಾರು ಏನಾದರೂ ಆಗಿ ಹೋಗಲಿ ಎಂದು ತಟಸ್ಥರಿಂಗಿ ರಬಾರದು. ಸುಳ್ಳು ಹೇಳಬಾರದು, ನಂಬಿಕೆಗೆ ದೋಹವರಬಾರದು, ಅಂಥ ಒಳ್ಳೆಯ ನಡತಗಳನ್ನು ಆಚರಿಸುವುದರಲ್ಲಿ ಸ್ವಲ್ಪವೂ ಹಿಂದೆಗೆಯದೆ ದೃಢಸಂಕಲ್ಪದಿಂದ ಪ್ರವರ್ತಿಸತಕ್ಕವರೇ ನಿಜವಾದ ಧೈಯ್ಯಶಾಲಿಗಳು. ಅಂತ