ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಕಾಟಕ ಗ್ರಂಥಮಾಲೆ ಧೈಯ್ಯದಿಂದ ಅವರು ಮೂತ್ರವೇ ಅಲ್ಲದೆ ಒಟ್ಟು ಲೋಕವೇ ಉದ್ಧಾರವಾಗಿ ಸರ್ಗಸವವಾಗುವುದು. ನಾಗರಿಕತೆ ವಿದ್ಯೆ ಮತವಿಚಾರ ಇತ್ಯಾದಿಗಳಲ್ಲೆಲ್ಲಾ ಬುದ್ಧಿಯು ಮುಂದು ಮುಂದಕ್ಕೆ ನುಗ್ಗುತ ಬಂದ ಹಾಗೆಲ್ಲಾ ಈ ನಡತೆಯ ದೈತ್ಯವೂ ಹಕುತ್ತದೆ, ಇದೇ ಸರೋತ್ತಮವಾದ ದೈತ್ಯವು, ಜನಮಂಡಲಿಯ ಸೇವೆ, ಗೃಹಕೃತ್ಯವಿಚಾರ, ರಾಜ್ಯಭಾರದ ವಿಷಯಗಳು, ಇಂಥವುಗಳಲ್ಲೆಲ್ಲಾ ನ್ಯಾಯಪರವಾಗಿ ಹೊಡೆದಾಡತಕ್ಕದೂ ಇದರ ಕೆಲಸವೇ, ಈ ನಡತೆಯ ಧೈಠ್ಯವು ಲೋಕದಲ್ಲಿ ಒಳ್ಳೆಯತನವನ್ನು ವೃದ್ಧಿಗೆ ತರುತ್ತಲೂ ಕೆಡಕನ್ನು ಮುರಿಯುತ್ತಲೂ ಬರುವುದು, ವಿಧವಾವಿವಾಹವು ಶಾಸ್ತ್ರ ಸಮ್ಮತವಾದುದ ರಿಂದ ಸಕ್ಷ ರೂ ಅತ್ಯವಶ್ಯಕವಾಗಿ ಆಚರಿಸಬೇಕೆಂದು ಸಭೆಯಲ್ಲಿ ನಿಂತುಫು೦ ಬರೋಪವಾಗಿ ವಾದಿಸುತ್ತ ಶ್ಲಾಘಿಸುವುದು, ವಿಧವೆಯರಾದ ತನ್ನ ಮಕ್ಕಳಿಗೆ ಮಾತ್ರ ಮದುವೆ ಮಾಡದಿರುವುದು. ಈ ರೀತಿಯಾಗಿಯೇ ಡಾವಿವಾಹ, ಸಮುದ್ರಯಾನ ವಿಚಾರ ಇಂಥವಿಷಯಗಳಲ್ಲೆಲ್ಲಾ ಇತರ ರಿಗೆ ಹೇಳುವುದೊಂದುವಿಧ ತಾವು ಆಚರಿಸುವುದೊಂದು ವಿಧ ಮುನಿಸಿಪಾಲಿ ಟೆಯ ಸಭಿಕರಲ್ಲಿ ತಾವು ಒಬ್ಬರಾಗಿದ್ದು ನಗರವಾಸಿಗಳಿಂದಜನಗಳಗೆ ಸೌಕ ಲೈಪನ್ನು ಕಲ್ಪಿಸುವುದರಲ್ಲೂ ಆಡಳಿತದಲ್ಲಿರತಕ್ಕೆ ನ್ಯೂನಾತಿರೇಕಗಳನ್ನು ತಿದ್ದುವುದರಲ್ಲೂ ಸ್ಪಲ್ಪವೂ ಧೈಯ್ಯದಿಂದ ನಡೆಯದೆ ಮೇಲಿನ ಅಧಿಕಾರಿಗಳ ಮನಸ್ಸಿಗೆ ಏನು ಅಸಮಾಧಾನವಾಗಿ ತಮ್ಮ ಪದವಿಗೆ ಎಲ್ಲಿ ಭಂಗ ಬಂದೀ ಶೋ ಎಂದು ಹೆದರುತ್ತ ತಟಸ್ಥರಾಗಿರತಕ್ಕುದು ಇಂಥದ್ದೆಲ್ಲಾ ನಡತಯಹೇ ತನ. ಹೊಸಸ್ಥಳ ಹೊಸಜನರು ಮುಂತಾದುವನ್ನು ನೋಡುವುದರಿಂದ ಗಾಬರಿಪಟ್ಟು ಅಥೈಲ್ಯದಿಂದ ಪರೀಕ್ಷೆಗಳಲ್ಲಿ ಉತ್ತರಗಳನ್ನು ತಪ್ಪಾಗಿ ಬರೆ ಕುವುದರಿಂದ ಕೆಲವರು ವಿದ್ಯಾರ್ಥಿಗಳು ಪರೀಕ್ಸ್ಯಲ್ಲಿ ತೇರ್ಗಡೆಯಾಗು