ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ . ಸಧಾಲೋಚನೆ, ತಾಳ್ಮೆ, ಒಳ್ಳೆಯ ಉಡುಪು, ಆರೋಗ್ಯಕರವಾದ ಆಹಾರ ಸಾಮ್ಯವಾದ ವಿನೋದ, ಇತರರಲ್ಲಿ ನಿಷ್ಕಾರಣವಾಗಿ ಸಂಶಯಪಡದಿರು ವುದು, ರುಜುವಾತಿನಿಂದಲೇ ನಂಬುವುದು, ಕಂಡಕಂಡವರ ಮಾತನ್ನೆಲ್ಲಾ ಕೇಳದಿರುವುದು, ಹಠವಿಲ್ಲದಿರುವುದು, ದೇವರಲ್ಲಿ ಭಯಭಕ್ತಿಗಳು ಇಷ್ಟ ರಿಂದ ಸುಖವನ್ನು ಪಡೆಯಬಹುದೆನ್ನುವನು, ತಿಳಿಗೇಡಿಗಳು ತಾವೂ ಕಟ್ಟು ಇತರರನ್ನೂ ಕೆಡಿಸಿ ದೇವರನ್ನು ವೃಥಾ ಬಯ್ಯುವರು. ದೈವಿಕವಾದ ಕೆಲವು ತೊಂದರೆಗಳೇನೋ ಸಂಭವಿಸುವುದುಂಟು ಮುಳ್ಳಿಲ್ಲದ ಗುಲಾಬಿ ಯುಂಟೆ? ೨೦ಥ ಮುಳ್ಳುಗಿಡದಲ್ಲಿ ಒಳ್ಳೆಯ ಹೂ ದೊರೆಯುವುದು ನಮ್ಮ ಭವಲ್ಲವೆ ? ಕಷ್ಟಗಳೆಲ್ಲಾ ನನಗೆ ಒಳ್ಳೆಯದನ್ನೇ ಮಾಡುವುವು. ಮೋಹಳ ವಿಯುವುದು ಮಳೆಗರೆಯುವುದಕ್ಕೇ ಅಲ್ಲವೆ ? ಎಷ್ಟೋ ಜನರು ಲೋಕ ದ್ಧಾರಕ್ಕಾಗಿ ಬಾಲ್ಯದಲ್ಲೇ ತಾವಾಗಿ ಕಷ್ಟವನ್ನು ಕೈಗೊಂಡಿದ್ದಾರೆ. ಕಂಕ ರಾಚಾರ್, ಬುದ್ಧ ಮೊದಲಾದವರೇ ಇದಕ್ಕೆ ಉದಾಹರಣೆಗಳಾಗಿದ್ದಾರೆ. ಪ್ರಪಂಚವು ಕನ್ನಡಿಯಂತಿದೆ. ಅತ್ತರೆ ಅಳುವುದು, ನಕ್ಕರೆ ನಗು ವುದು, ಮತ್ತು ದೀಪದ ಬೆಳಕನ್ನು ಯಾವ ಗಾಜಿನಿಂದ ನೋಡಿದರೆ ಆ ಬಣ್ಣವಾಗಿ ಕಾಣುವಂತೆ ಹೇಗೆ ಭಾವಿಸಿಕೊಂಡರೆ ಹಾಗಾಗುವುದು, ಆದು. ದರಿಂದ ಸರಗುಂಗ್ರಹಣಮಾಡುವುದು ಮೇಲು. ನನಗೆ ಕೊಟ್ಟಿರುವ ಆನುಕಲ್ಯಕ್ಕಾಗಿ ದೇವರಲ್ಲಿ ಕೃತಜ್ಞರಾಗಿರಬೇ? . ಭಗವದ್ಭಕ್ತರಿಗೆ ಇಹಪರಗಳೆರಡರಲ್ಲಿಯ ಸುಖವುಂಟು. ಯಾರೂ ಸುಖದುಃಖಗಳಲ್ಲಿ ಮಿತಿಮೀರಿದ ಹರ್ಷವಿವಾದಗಳನ್ನು ಪಡೆಯಕೂಡದು. ಲೋಕದಲ್ಲಿ ಇಟ್ಟು ಈ ಮನೋಹರವಾಗಿಯೂ ಒಳ್ಳೆಯದು ಅಸಹ್ಯಕರವಾಗಿಯ' ತೋರು ವುದುಂಟು. ಆದರೆ ಪರಮಫಲವನ್ನು ನೋಡಬೇಕು. ಐಶ್ಚರ, ಅಧಿಕಾರಿ ಸದಂಕ, ಇಂಥವು ದುರ್ಲಭವಾದರೂ ಒಳ್ಳೆಯವರಾಗಿರುವುದೇನೂ ಕಷ್ಟ ತರವಲ್ಲ. ಈ.ಪ್ರಪಂಚವೆಂಬ ನಾಟ್ಯ ರಂಗದಲ್ಲಿ ಸ್ವಾಮಿ ನೃತ್ಯ, ಧನಿಕ ಬal Oಹ ಪ್ರಜೆ, ಇವರೆಲ್ಲಾ ವೇಷಧಾರಿಗಳಾದ ಪಾತ್ರಗಳು ಇವರು ಈ ಲೋಕ ನನ್ನು ಬಿಟ್ಟ ಮೇಲೆ ನಿಜಸ್ಥಿತಿಯು ಗೊತ್ತಾಗುವುದು. ಬಳಿಕ ಈ ಭೇದರ K