ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M ಕರ್ಣಾಟಕ ಗ್ರಂಥಮಾಲೆ ಇದು ಅನಾಗರಿಕತೆಯಿಂದ ನಡೆಯಿಸುವ ಒರಟುತನ, ಅಕಸ್ಮಾತ್ತಾಗಿ ನಾವು ಹಿಂದುವೇಳೆ ತಪ್ಪು ಮಾಡಿದರೂ ಅದು ತಪ್ಪೆಂದು ತಿಳಿದನಂತರ ಒಪ್ಪಿಕೊ ಕೈಬೇಕೇ ವಿನಾ ತಪ್ಪಲ್ಲವೆಂದು ಸುಮ್ಮನೆ ಹಠಹಿಡಿದು ಸಾಧಿಸತೊಡಗಬಾ ರದು, ಒಬ್ಬರಿಗೆ ಅನ್ಯಾಯವಾಗಿ ಮತ್ತೊಬ್ಬರಿಗೆ ಉಪಕಾರಮಾಡುವುದು ಐದಾಲ್ಯವಲ್ಲ, ಚೌಲ್ಯವೆನಿಸುವುದು ನಮಗೇ ಹಕ್ಕುದಾರಿಯಿಲ್ಲದಿರುವಲ್ಲಿ ಇವು ಸ್ವಾತಂತ್ರವನ್ನು ವಹಿಸಿಕೊಂಡು ಪ್ರವರ್ತಿಸುವುದು ಅನ್ಯಾಯವ ಲ್ಲವೆ? ಔದಾಗ್ಯವೂ ದಯೇ ವಿವೇಕವಾದ ಮಾರ್ಗದಲ್ಲಿ ಪ್ರಯೋಗಿಸ ಇಟ್ಟಾಗ ಮಾತ್ರ ಶೂನ್ಯವೆನಿಸುವುವು. ತಾಯ್ತಂದೆಗಳು ತಮ್ಮ ಪ್ರತಿ ಯೊಂದು ಮಗುವನ್ನು ಉಪಾಧ್ಯಾಯರು ತಮ್ಮ ಪ್ರತಿಯೊಬ್ಬ ಶಿಷ್ಯನನ್ನೂ ಒಂದೇ ವಿಧವಾದ ಪ್ರೀತಿಯಿಂದ ಕಾಣಬೇಕು. ತಪ್ಪು ಮಾಡಿದವರಿಗೆ ಶಿಕ್ಷ ಯನ್ನು ಮಾಡಿಯೇ ತೀರಬೇಕು. ಅದು ದಯೆಯೊಡನೆ ಮಿಳಿತವಾಗಿರ ಈಕಶಿಕ್ಷೆಯು ತಪ್ಪಿತಕ್ಕೆ ತಕ್ಕುದಾಗಿರಬೇಕು ಹೊತ್ತು ಮಾರಿ ಪಾಠ ನೆಲೆಗೆ ಬರುವವರನ್ನು ಹೆಚ್ಚು ಹೊತ್ತು ಅಲ್ಲಿಯೇ ತಡೆಯುವುದು, ಕಾಪಿ ಮಾಡಿದವರಿಂದ ಸ್ವತಂತ್ರವಾಗಿ ಕೆಲಸಮಾಡಿಸುವುದು, ಹರಟೆ ಹೊಡೆಯುವ, ಪರನ್ನು ಪರಸ್ಪರವಾಗಿ ಪ್ರತ್ಯೇಕಿಸುವುದು, ಇತ್ಯಾದಿಗಳ ನಿದರ್ಶನಗಳು, ಯಾರೂ ನೆರೆಹೊರೆಯವರಿಗೆ ಕೇಡನ್ನು ಹಾಯಿಸುತ್ತಿರಬಾರದು ಇತರರ ದುರ್ಗುಣಗಳನ್ನು ಎತ್ತಿಯಾಡುತ್ತಿಭಾಗದು. ಯಾರನ್ನೂ ದ್ವೇಷಿಸ, ಬರದು ಅಥವಾ ಮುಖಸ್ತುತಿ ಮಾಡಬಾರದು. ನಮಗೆ ತಿಳಿವಳಿಕೆ ಸಾಲದ . ವಿಷಯದಲ್ಲಿ ಸರಿ ಅಥವಾ ತಪ್ಪು ಎಂದು ಸಾಧಿಸುತ್ತ ನಮ್ಮ ಹಠವನ್ನೇ ಸಾಧಿಸುವುದು ಅನ್ಯಾ ವವು. (33) ವಿದ್ಯಾಭ್ಯಾಸ ಅತ್ಯಂತ ಪ್ರಾಚೀನಕಾಲದಿಂದಲೂ ಎಲ್ಲಾ ರಾಜ್ಯಗಳಲ್ಲೂ ಪ್ರಾಜ್ಞರು ಎಚ್ಚರವಿದ್ಯೆಗೆ ಬಹಳ ಪ್ರಾಶಸ್ತ್ರವನ್ನು ಕೊಟ್ಟಿದ್ದಾರೆ. ವಿದ್ಯೆಯು ದೊಡ್ಡ ವಿಧಿಯೆಂದರೂ ಸಾಲದು, ನಿಧಿಯನ್ನು ಯಾರಾದ ಅಪಹರಿಸುವ ಸಂಭ. ವವುಂಟು. ವಿದ್ಯೆಯಾದರೆ ಅದಕ್ಕೆ ಅಸಾಧ್ಯ ಮತ್ತು ಇದಕ್ಕೆ ಯಾವ