ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

h೬೦ ಕರ್ಣಾಟಕಗ್ರಂಥಮಾಲೆ ಬರುವುದೆಂದು ತಿಳಿದು ಕೊಂಡಿದ್ದಾರೆ, ಆದರೆ ಅನೇಕರಿಗೆ ಅದರ ತತ್ವವೇ ಗೊತ್ತಿಲ್ಲ. ಸುಮ್ಮನೆನಪಬ್‌ಗಳ ಮೇಲೆ ನೋಟವನ್ನು ಓಡಿಸುತ್ತಲೂ ಹಾಳೆ ಗಳನ್ನು ಮೊಗಚು ತಲೂ ಬಂಬರ ವ ುಗಿಯಲಿಲ್ಲ. ಅಲ್ಲಿ ವರ್ಣಿಸಿರುವುವು ಗಳನ್ನು ಪ್ರತ್ಯಕ್ಷವಾಗಿ ನೋಡುವಂತೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಲೂ ನಾವು ಯಾರ ವಿಷಯವಾಗಿ ಓಡುವೆವೋ ಅವರ ಬೀಟಗಳನ್ನು ಭಾವಿಸಿ ಕೊಳ್ಳುತ್ತಲೂ ಒರಬೇಕಾದು ನಲ್ಲದೆ ಕೆಲವುವೇಳೆ ಅವರೇ (ನಾವೆಂದು ಕೂಡ ಭಾವಿಸಿಕೊಳ್ಳು ಬೇಕಾಗುವುದು ಓದುವುದನ್ನು ಹೊಸದಾಗಿ ಕಲಿ ಯುವ ಮಕ್ಕಳು ಉಚ್ಚಾರಣೆಯನ್ನು ಕ್ರಮಪಡಸಿಕೊಳ್ಳುವುದಕ್ಕೂ ಕಿವಿ ಯ ಮೂಲಕವಾಗಿಯೂ ಬುದ್ದಿಗೆ ವಿಷಯವನ್ನು ತಲಪಿಸಿ ಸೃತಿ ಶಕ್ತಿಯ ನ್ನು ಬಲಪಡಿಸಿಕೊಳ್ಳುವುದಕ್ಕಾಗಿಯ. ಗಟ್ಟಿಯಾಗಿ ಓದಬೇಕಾದುದು ಆವ ಶ್ಯಕ, ಸಪ್ತವಯಸ್ಕರಾದರೋ ವ'ನವಾಗಿ ಓದುವುದುಡ್ಡನು. ಇದರಿಂದ ಹತ್ತಿರವಿರುವವರಿಗೆ ಗದ್ದಲದಿಂದ ತೊಂದರೆ ಯಾಗದಂತಿರುವುದು, ಮತ್ತು ತ ಮಗೆ ಅವಧಾನವು ಕೆಡದಂತೆ ಇರುವುದು, ಸ್ವಂತ ಅನುಭವದಿಂದ ಎಷ್ಟೋ ವರ್ಷಗಳು ಕಳಿಯಬೇಕಾದ ದನ್ನು ಓದುವುದರಿಂದ ಒಂದೇ ವರ್ಷದಲ್ಲಿ ಕಲಿಯಬಹುದು. ಓದುವುದರಲ್ ಅನುಭವದಲ್ಲಿ ಸಂಭವಿಸುತ್ತಿದ್ದ ಕಷ್ಟಗಳೇನೂ ಇರುವುದಿಲ್ಲವೆಂದು ಆಸ್ಮಾ ಮ್ ಎಂಬ ಒಬ್ಬ ಪಂಡಿತನು ಕ೦೪ರುವನು. ಅದೇ ಪಂಡಿತನು ಇನ್ನೂ ಹೇಳುವುದೇನೆಂದರೆ-“ ಪರೀಕ್ಷೆಯಲ್ಲಿ ಅನೇಕರನ್ನು ಕೊಂದು ವೈದ್ಯನಾ ಗುವುದೂ ಅನೇಕ ಸಹಸ್ತರಃ 'ಯಿಗಳ ನಷ್ಟವನ್ನನುಭವಿಸಿ ವರ್ತಕತನ ವನ್ನು ಕಲಿಯುವುದ ಹೇಗೆ ಅನೇಕ ವೋ ಎಲ್ಲವನತ್ನಿ ಸ್ವಂತ ಅನುಭವ ದಿಂದಲೇ ಕಲಿಯ ಬಹುದೆಂಬುದೂ ಹಾಗೆಯೇ, ಅಲ್ಲದೆ ಇದು ಹತ್ತಿರವಾ ದ ಮತ್ತು ಸುಲಭವಾದ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ನಡೆಯುವಂತೆ ಆಗುವುದು, ” ಲೋಕ ಯಾತ್ರೆಗೆ ಶನಿ, ಯುಕ್ತಿ, ಅನುಭವ ಈ ಮೂರೂ ಸಹಾಯಕಗಳೆಂಬುದು ನನ್ನ ಪಕ್ಕ ಮಹಾಶಯರ ಮತವು. ಬರೀptಾನು ಭವದಿಂದ ನಡೆಯುತ್ತ ಬದುಕು ವಿನಂ೬ವವನು ಎಷ್ಟೇ ಬುದ್ಧಿವಂತನಾದರೂ ಅಮಾವಾಗೈಯ ರಾತ್ರಿಯ ಕಗ್ಗತ್ತಲೆಯಲ್ಲಿ ಹೊಸಸ್ಥಳದಲ್ಲಿ ನಡೆಯುತ್ತ ಮಾರ್ಗವಸ್ಥನಾಗುವ ಮನುಷ್ಕ ನ ತಾಗುವನು, ಮತ್ತು ಸ್ವಂತ ಅನುಭೆ