ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧೬t meramannannammanamenanamamanna ennnaaaanaaammmaana ಶ್ರೀಮನ್ಮಹಾರಾಜರವರೂ ಚಕ್ರವರ್ತಿಯವರ ಸಂರದವರೂ ನಿರುಪಾಧಿ ಕವಾಗಿ ನೋಡಿಕೊಳ್ಳುವರಾಗಿ ನಮಗೆ ಆ ಚಿಂತೆಯೇ ಬೇಕಿಲ್ಲ. ಆದರೆ ಪ್ರಜೆಗಳೆಲ್ಲು ಶಾಂತಿಯಿಂದಿರುತ್ತ ಸರರಕ್ಕೆ ಸಹಾಯ ಮಾಡಬೇಕು. ಕಲವು ಅಧಿಕಾರಿಗಳ ದುಪ್ಪವರ್ತನೆಯಿಂದ ಸತ್ಕಾರದ ಆಡಳಿತವು ಕೆಡದಂ ಶೆಯ ಹಣವು ದುಂದಾಗದಂತೆ ನೋಡಿಕೊಳ್ಳಬೇಕು. ಏಕೆಂದರೆರಾರದ ಹಣವೆಂಬುದು ಪ್ರಜೆಗಳು ಮೈ ಮುರಿದುಕೊಂಡು ದುಡಿದ ದುಡ್ಡಾ ಗಿದೆ. ಅದು ಅವಳ ಉಪಯೋಗಕ್ಕೋಸ್ಕರ ನ್ಯಾಯವಾದ ಮಾರ್ಗದಲ್ಲಿ ಮಾತ್ರ ವಿನಿಯೋಗಿಸಲ್ಪಟ್ಟರ ಸಾರ್ಥಕವಾಗುವುದು. ಪ್ರತಿಯೊಬ್ಬ ಪ್ರಜೆ ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸತ್ಕಾರಕ್ಕೆ ತೆರಿಗೆಯನ್ನು ಕೊಟ್ಟೇತೀಗಬೇಕಾಗಿದೆ. ಭೂಮಿಗೆ, ಕಸಬುಗಳಿಗೆ, ಬಂಡಿಗಳಿಗೆ ಇಂಥವು ಗಳಿಗಾಗಿ ಕಂದಾಯವೆಂಬ ಹೆಸರಿನಿಂದ ಸತ್ಕಾರಕ್ಕೆ ಕೊಡತಕ್ಕ ದ್ರವ್ಯವೇ ಸಾಕ್ಷಾತ್ಕಾರ ತೆರಿಗೆ, ಹೀಗೆ ತಾವೇ ಸಾಕ್ಷಾತ್ತಾಗಿ ಸತ್ಕಾರಕ್ಕೆ ಏನನ್ನೂ ಕೊಡದೆ ಇರತಕ್ಕವರೂ ಅನೇಕರುಂಟು. ಆದರೆ ಅವರು ಅಕ್ಕಿ, ಬೆಲ್ಲ, ಉಪ್ಪ, ಎಣ್ಣೆ, ಸದೆ ಬಟ್ಟೆ ಮೊದಲಾದ ಹಲವು ವಸ್ತುಗಳನ್ನು ಕೊಂಡು ಜೀವಿಸಬೇಕಷ್ಟೆ ಆ ವಸ್ತುಗಳನ್ನು ಮಾರತಕ್ಕೆ ವರ್ಷಕರೇ ಅವುಗಳಿಗಾಗಿ ಸತ್ಕಾರಕ್ಕೆ ಕೊಡಬೇಕಾದ ತೆರಾಣಿಯನು. ಕೊಟ್ಟು ಅದನ್ನೆಲ್ಲಾ ಆ ಪದಾ ಥ ಗಳ ಮೇಲೆಯೇ ಇಟ್ಟು ಮಾರುವರು. ಅದುದರಿಂದ ಕೊಳ್ಳುವವರು ಇಂಥ ಕಂದಾಯವನ್ನು ಸಾರಕ್ಕೆ ಸಾಕ್ಷಾತ್ತಾಗಿ ಕೊಡದಿದ್ದರೂ ವರ್ತ ಈಗ ಮಲಕವಾಗಿ ಖಾದರೂ ಸಲ್ಲಿಸಿದಂತೆಯೇ ಆಗುವುದು. ಇದೇ ಪರೋ ಕ ವಾದ ತೆರಿಗೆ, ಸತ್ಕಾರವು ದುಂದುಮಾಡಿ ಹಣಸಾಲದೆ ಹೆಚ್ಚು ತೆರಿಗೆಗಳನ್ನು ಹಾಕಿ ದರೆ ಜನಗಳು ಅದನ್ನು ತರುವುದಕ್ಕಾಗಿ ಈಗ್ಗಿಂತಲೂ ಹೆಚ್ಚು ಕಷ್ಟಪಡಬೇ ಕಾಗುವುದು. ದುಷ್ಟರಾದವರೂ ಸತ್ಕಾರದ ಅಧಿಕಾರಕ್ಕೆ ಬಂದರೆ ಪ್ರಜೆಗ ಆಗೂ ಸತ್ಕಾರಕ್ಕೂ ಅನ್ಯಾಯವಾಗುವುದು. ಅಂಥವರು ತಾವೇ ದೊರೆಗ ಳೆಂದು ಭಾವಿಸಿಕೊಂಡು ದುರಹಂಕಾರದಿಂದ ಮೆರೆಯುವರು. ಅವರು ಹಾಗೆ ತಿಳಿಯುವುದಕ್ಕೆ ಬದಲಾಗಿ ಯಾರ ಉಪ್ಪನ್ನು ತಿಂದು ಬದುಕುವ ಅಂಥ ಪ್ರಜೆಗಳಿಗೂ ಯಾರ ಕೈಕೆಳಗೆ ಕೆಲಸಮಾಡುವರೋ ಅಂಥ ದೊರೆ