ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವು. ೧೭೫ O 1 P & ಟೆ ಹೆಚ್ಚು ಸಂಬಳದ ಒಬ್ಬ ಅಧಿಕಾರಿಗಿಂತಲೂ ಒಂದು ಎಕರೆ ಭೂಮಿ ಯನ್ನು ಸ್ವಂತವಾಗಿ ವ್ಯವಸಾಯ ಮಾಡುವ ರೈತನು ಅಥವಾ ಸಾಮಾನ್ಯ ವಾದ ಬಂಡವಾಳ ದಿಂದ ವ್ಯಾಪಾರಮಾಡುವ ವರ್ತಕನು ಮೇಲು. ಏಕ೦ ದರೆ-ಅವನು ಸೇವಕನು, ಇವರು ಸ್ವತಂತ್ರರು. “ಅವನದುಕ್ಷಣಿಕ, ಇವರ ದುಶಾಶ್ವತ, ಅವನ ಅದೃಷ್ಟವು ಪರಿಮಿತ ಇವರದು ಅಪರಿಮಿತ. ಪ್ರಜೆಗ ೪ಾದವರು ತಮ್ಮ ಸ್ವಂತ ಕೆಲಸದಲ್ಲೇ ಇರಲಿ ಸಾರದ ಉದ್ಯೋಗದಲ್ಲಿ ಇರಲಿ ವಿದ್ಯಾವಂತರಾಗಿ ಬುದ್ಧಿವಂತರಾಗಿ, ಮಯ್ಯಾದೆಯುಳ್ಳವರಾಗಿ ಪ್ರಾಮಾ ಚಕರಾಗಿ ತಮ್ಮ ಕರ್ತವ್ಯವನ್ನು ತಾವು ಮಾಡುತ್ತಿದ್ದರೆ ಇತಬರಿಗೆ ತಾನಾಗಿ ಒಳ್ಳೆಯದಾಗುವುದು, ಮತ್ತು ರಾಜ್ಯವು ಉತ್ತಮ ಸ್ಥಿತಿಗೆ ಬರುವುದು,

  • ಪ್ರಜೆಗಳಿಗೆ ತಮ್ಮ ರಾಜ್ಯದ ಸ್ವರೂಪವು ಚೆನ್ನಾಗಿ ಗೊತ್ತಿರಬೇಕು. ಚಿತ್ರದುರ್ಗವು ನಮ್ಮ ರಾಜಕೆ ಸೇರಿಬಿ೦ಬುದು ಸಣರು ಡಿಸಿ ಕಿನ ನಿವಾಸಿಗೆ ಗೆ ಸಿಕ್ಕಿದಿರುವ : ಸಿಟ್ಟಿಗೂ ಜವರಾಜರವರು ಯಾವ ದೇಶ ದಿಂದ ಬಂದವರೆಂದು ಕೇಳ ವಬುಟ್ಟಿಗೆ ನಮ್ಮ ದೇಶದ ಪ್ರಜೆಗಳಲ್ಲಿ ಅನೇ ಕರು ಮಥರಾಗಿದ್ದಾರೆ. ಪ್ರಜೆ~ಳ : ಸಾರಕ್ಕೆ ಇಂದಾ ತುಗಳನು? ಕೊಟ್ಟುಬಿಟ್ಟ ಮಾತ್ರಕ್ಕೆ ಕೃತಾರ್ಥರಾದಂತೆ ತಿಳಿಯಬಾರದು. ತಮ್ಮ ಹಕ್ಕುಬಾಧ್ಯತೆಗಳನ್ನು, ತಾವು ಏಶಕ್ಕೆ ಕಂದಾಟವನ್ನು ನೋಡಬೇಕು. ಇದಕ್ಕೆ ಸರಾ ಭದಿಂದ ದೊರೆಯುವ ಪ್ರತಿಸವೇನು, ಅದಕ್ಕಾಗಿ ಯಾವ ಯಾವ ಇಲಾಖೆಗಳಿವೆ. ಆ ತ್ರಿಗಳ ಕೆಲಸ ಕಳೆ ನೇನು , ಖಚ್.ವೆಚ್ಚ ಗಳ ಪೈಪು ! ಯಾವ ಶತಾವ ಅಂಶಗಳಲ್ಲಿ ಗುಣಮಗಳವೆ, ಎಂಥ ಸಂದರ್ಭ ಗಳಲ್ಲಿ ಸರಾಸರಿಂದ ಅಸಾಧಾರಣವಾದ ಸಂಪಾಯವನ್ನು ಪಡೆಯಬಹುದು, ತಾನಾಗಿ ಸಲ್ವಾರಕ್ಕೆ ಮತಾಬಹುದಾದ ಸಾಯುಗಳಾವುವು, ಊಾವಯಾವ ಹೊಸ ವಿಧಿಗಳು ಆವಶ್ಯಕ, ಜರ್ನಳ ಮತ್ತು ವಾಸಸ್ಥಳ ಗಳ ಮೇಲೈಗೂ ಜೀವನಕ್ಕೂ ಸುಲಭವಾದ ಉಪಾಯಗಳೇನು ಇತ್ಯಾದಿಗಳನ್ನೆಲ್ಲಾ ಅರಿತಿರ ಬೇಕು, ಇದಕ್ಕೆ ನತಿ ಕಷ್ಟಪಡಬೇಕಾದುದಿಲ್ಲ. ಯಾವ ದ್ರವವೂ ಬೇತಿ ಲ್ಲ. ಆದರೆ ವಿದ್ಯಾ ಬುದ್ದಿಗಳನೆ ಅವಶ್ಯ ಈ ಒಗೆದು ಓದಬರಹಗಳ ನ್ನು ಮಾತ್ರ ಕಲಿತು ಸುಮ್ಮನೆ ಕು: 3ರೆ ಸಾಲದು - ಇವನ ಪತ್ರಿಕೆ ಗಳು, ಸರಾದದ ರಿಪೋರ್ಟು 75), ಉಪನಾ ಸರ್' ), ಸಸ್ಯ* * ಇತ್ಯಾದಿ

- 2 J*

114

T - + = - ೩ H 1 1 1 1