ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳ

ವರು ನರಳುತ್ತ ಅಥವಾ ಅರಿತು ಇದ್ದರೆ ಅಂಥವರ ವಿಷಯದಲ್ಲಿ ನಾವು ಜುಗುಪ್ಪೆಪಡಬಾರದು. ನನಗೆ ಒಂದು ವೇಳೆ ರೋಗ'ಂದರೂ ಇತರ ವಿಧ ವಾದ ಯಾತನೆಗಳು ಬಂದೊದಗಿದರೂ ಯಾವುವಾದರೂ ನಷ್ಟಗಳು ಸಂಭ ವಿಸಿದರೂ ಬಂಧುಗಳು ಆಸ್ಕರು ಮೃತರಾದರೂ ಅಂಥವೇಳೆಗಳಲ್ಲಿ ಮತ್ತು ಇತರರು ನಮ್ಮ ಸ್ವಭಾವವನ್ನು ಪರೀಕ್ಷಿಸುವುದಕಸ್ಕರ ಅಥವಾ ಕೇವಲ ವಿನೋದಕ್ಕೆಂದು ರೇಗಿಸಲು ಯತ್ನಿಸಿದಾಗಲೂ ನಾವು ಬಹಳ ತಾಳ್ಮೆಯಿಂದಿರಬೇಕು. ದುಸ್ಸಹವಾದ ಕಷ್ಟಗಳು ಬಂದಾಗ ತಡೆದುಕೊಳ್ಳಲಾರದೆ ತಿಳಿಗೇಡಿ ಗಳಾದ ಕೆಲವುಜನರು ಆತ್ಮಹತ್ಯಕ್ಕೆ ಯತ್ನಿಸುವರು. ಅವರೇ ಸ್ವಲ್ಪ ಟ್ಟಿಗೆ ತಾಳ್ಮೆಯಿಂದ ತಡೆದು ಯೋಚಿಸಿದರೆ ತಮ್ಮ ತಪ್ಪಿತಕ್ಕೆ ತಾವೇ ಪಶ್ಚಾ ತಾಪಪಡದೆ ಇರಲಾರದು. ಮದ್ರಾಸಿನಲ್ಲಿ ಕೇವಲ ಕಷ್ಟವನ್ನು ಸಹಿಸಲಾ ರದೆ ತುಪಾಕಿಯಿಂದ ತನ್ನನ್ನು ತಾನೆ ಹೊಡೆದುಕೊಂಡರೂ ಏಟುತಗಲದೆ ಉಳಿದುಕೊಂಡು ಲಾರ್ಡ್ ವನು--ದೇವಲು ಇನ್ನೂ ಯಾವುದೋ ಬಂದು ಮಹಾಕಾವ್ಯಕೋಸ್ಕರ ನನ್ನನ್ನು ' ಕ್ಷಿಸಿದ್ದಾನೆಆದುದರಿಂದಲೇ ಮರಣವುನನ್ನ ಧೀನದಲ್ಲಿಲ್ಲ, ಎಂದುಕೊಂಡು ಸುಮ್ಮನಾದನಂತೆ. ಯಾವ ವಿಷಯದಲ್ಲಿಯ ದುಡುಕಿ ನಡೆಯಕೂಡದೆಂಬುದಕ್ಕೆ ಇದು ಒಂದು ಒಳ್ಳೆಯ ನಿದರ್ಶನವಾಗಿದೆ.

  • ಆಗಾಗ್ಗೆ ನಮಗೆ ಸಂಭವಿಸತಕ್ಕೆ ರೋಗ, ಶೋಕ, ಭಯ, ದಾರಿದ್ರ ಮೊದಲಾದ ಎಷ್ಟೊ ವಿಧವಾದ ತೊಂದರೆಗಳುಂಟಪ್ಪೆ ಇವುಗಳಿಂದ ಕೂಡ ನಮಗೆ ಎಷ್ಟೋ ಪ್ರಯೋಜನಗಳುಂಟು. ಇವನ್ನೆಲ್ಲಾ ದೇವರು ನಮ್ಮ ಕೆಡಕಿಗೋಸ್ಕರವಾಗಿಮಾಡಿಲ್ಲ. ಇವುಗಳಿಂದ ನಮಗೆ ದೈಯ್ಯಸ್ಥರಗಳು, ದೈವಭಕ್ತಿ, ಪಾಪಭೀತಿ, ದ ರಾದಾಕ್ಷಿಣ್ಯಗಳು ಮೊದಲಾದ ಅನೇಕ ಸುಗು ಅಗಳು ವೃದ್ಧಿಯಾಗುವುದಕ್ಕೆ ಬಹಳ್ಳಿ ಸಹಾಯವಾಗುವುದು. ಆದುದರಿಂದ