ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وع ಕರ್ಣಾಟಕ ಗ್ರಂಥಮಾಲೆ voor nananawrownmowrannowranu Wevvvvvvvvvvvvvvvvvvvvv ವುದೂ ಲಾಯರು ಕಕ್ಷಿಗಾರರನ್ನು ಪ್ರೇರಿಸುವುದೂ ವರ್ತಕರು ಕೆಟ್ಟ ವಸ್ತುಗಳನ್ನು ಒಳ್ಳೆಯವೆಂದು ಮಾರುವುದೂ ಇವೆಲ್ಲಾ ಅನರ್ಥಕಾರಿಗ ಳಾದ ಅಪಾಮಾಣಿಕತೆಯ ಕೆಲಸಗಳು, ಅಪ್ರಾಮಾಣಿಕರನ್ನು ಯಾರೂ ನಂಬುವುದಿಲ್ಲ. ಎಲ್ಲಿಯೂ ಅವರಿಗೆ ಗೌರವವು ನಡೆಯುವುದಿಲ್ಲ. ಮತ್ತು ತಕ್ಕ ಶಿಕ್ಷೆಯ ಆಗುವುದು. (14) ನಿಗದ್ವಿತ್ವ. ನಿಗರಿತ್ರವು ಲೋಕೋತ್ತರವಾದ ಸುಗುಣವೆಂದು ಅಷ್ಟು ಸುಪ್ರಸಿ ದ್ದನಲ್ಲದಿದ್ದರೂ ಮನುಷ್ಯರಲ್ಲಿ ಸ್ವಾಮ್ಯವಾದ ನಡತೆಗಳನ್ನುಂಟುಮಾಡುವು ದಕ್ಕೇನೋ ಇದು ಅತ್ಯಾವಶ್ಯಕವಾದುದು. ಒಬ್ಬರ ನಡತೆಯು ಘನತೆ ಯುಳದೆಂಬುದಕ್ಕೆ ನಿಗರಿತ ವು ಹೆಗ್ಗುರುತು. ಇದನ್ನು ಪುಷ್ಪಪರಿವು ಳಕ್ಕೆ ಹೋಲಿಸಬಹುದು. ಇದು ಕಣ್ಣಿಗೆ ಕಾಣಿಸದಿರತಕ್ಕುದಾದರೂ ಅನು ಭವವೇದ್ಯವಾಗಿರುವುದು. ನಿಗರಿತ್ಪದ ಸಂಗಡ ಆತ್ಮಗೌರವ ಮಯ್ಯಾದೆ ಇವು ಇದ್ದೇ ಇರುತ್ತವೆ. ಪ್ರತಿಯೊಬ್ಬರೂ ನಿಗರಿಗಳಾಗಿರಬೇಕು. ದೊಡ್ಡ ಪದವಿಗಳನ್ನ ನುಭವಿಸತಕ್ಕವರಲ್ಲಂತು ನಿಗರಿತ್ರವು ಅತ್ಯಂತ ಮುಖ್ಯವೂ ಅವಶ್ಯಕವೂ ಆದುದರಿಂದ ಇದ್ದೇ ತೀರಬೇಕು. ಇಲ್ಲದಿದ್ದರೆ, ಇತರರೆಲ್ಲರಿಗಿಂತಲೂ ತಾವೇ ಹೆಚ್ಚೆಂಬ ದುರಭಿಮಾನವು ಹುಟ್ಟಿ ಅನೇಕ ಅನರ್ಥಗಳನ್ನು ನಡೆ ಯಿಸುವುದಕ್ಕೆ ಅವಕಾಶವಾಗುವುದು. ಮತಸ್ಥಾಪಕರಾದ ಅನೇಕ ಜನ ಮಹಾತ್ಮರುಗಳು ಕೂಡ ನಿಗಕ್ಷಿಗಳಾಗಿಯೇ ಇದ್ದರು. ಯಾರೂ ನಿಗರಿ ಗಳಾಗಿರಬೇಕಾದುದಿಲ್ಲವೆಂಬುದಕ್ಕೆ ಏನೂ ಕಾರಣವಿಲ್ಲ. ಯಾರೂ ಇವೆ. ರರಿಗಿಲ್ಲದಂತೆ ಸುಗುಣಗಳನ್ನೂ ಅದೃಷ್ಟಗಳನ್ನು ಒಟ್ಟು ಗುತ್ತಿಗೆಗೆ ಪಡೆದು ಕೊಂಡಿಲ್ಲ. ಆದುದರಿಂದ ಲೋಕದಲ್ಲಿ ಸ ತ್ತವರೂ ಸರಜ್ಞ ರೂ ಆದವರು ಯಾರೂ ಇಲ್ಲ. ಒಬ್ಬರನ್ನೊಬ್ಬರು ಮಾರಿಸಿಯೇ ಇರುತ್ತಾರೆ.