ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಪ್ರಪಂಚದ ಸುಸ್ಥಿತಿಗೂ ಆಮುಕ ಸುಖಕ್ಕ ನೀತಿಯ ಮ ಉಧಾರವಾದುದು., ಎಂತಹ ವಿದ್ಯಾವಂತನಾದರೂ ಎಂತಹ ಸತ್ಕುಲವ ಕೊತನಾದರೂ ಮನುಷ್ಯನು ನೀತಿಪರನಾಗದಿದ್ದರೆ ಅಂತಹವನು ಲೋಳ ಶಕಾರಿಯಾಗದಿರುವುದು ಮಾತ್ರವಲ್ಲದೆ ಲೋಕಕಂಟಕನೇ ಆಗುವನಂಟು ದಕ್ಕೆ ರಾಮಾಯಣ ಮಹಾಭಾರತಗಳಲ್ಲೂ ಪ್ರಪಂಚದ ಇತರ ಚರಿತ್ರಗ ಳಲು ಎಷ್ಟೋ ನಿದರ್ಶನಗಳುಂಟು. ನೀತಿಯನ್ನು ನಡತ, ನಡವಳಿ, ಭಕ್ಕ, ನ್ಯಾಯ, ಮೊದಲಾದ ಹಲವು ಬಗೆಗಳಲ್ಲಿ ಗೌರವಿಸುತ್ತ ಜನಗಳು ಆರಾಧಿಸುವರು. ನಮ್ಮ ಭವಿಷ್ಯಜ್ಞನಾಂಗವಾದ ವಿದ್ಯಾರ್ಥಿಮಂಡಲಿಯು ಒಳ್ಳಹು ಸರತಯನ್ನಾಚರಿಸುತ್ತ ಸತ್ರ ಜೆಗಳಾಗಲೆಂಬ ಉದ್ದೇಶದಿಂದ ನಮ್ಮ ದೇಶದ ಪಾಠಶಾಲೆಗಳಲ್ಲೆಲ್ಲು ನೀತಿಬೋಧೆಯು ಈಗ್ಗೆ ಸುಮಾರು ೧೫ ವರ್ಷಗಳಿಂದ ನಡೆಯಿಸಲ್ಪಡುತ್ತಲಿದೆಯಷ್ಟೆ, ಅನೇಕ ವರ್ಷಗಳ ಆಲ ಮೈಸೂರು ಟ್ರಿಮ್ಮಿಂಗ್ ಕಾಲೇಜಿನಲ್ಲಿ ನೀತಿಪಾಠವನ್ನೂ ವಾಕ್ಯಕಚನ ಯನ್ನೂ ಬೋಧಿಸುತ್ತ ಪಡೆದ ನನ್ನ ಅನುಭವದ ಜತೆಗೆ ಪ್ರಸಿದ್ಧವಾದ ಇಂಗ್ಲಿಷ್ ಪುಸ್ತಕಗಳಿಂದ ಪಡೆದ ತಿಳಿವಳಿಕೆಯನ್ನೂ ಸೇರಿಸಿಕೊಂಡು ಈ ಬಸ್ತಕವು ಬರೆಯಲ್ಪಟ್ಟಿದೆ. ನೀತಿಸ್ತವೆಂಬುದೊಂದಬರಸಾಗರವೇ ಸರಿ, ಅದನ್ನತ್ತಾ ಒಂದು ಸಣ್ಣ ಪುಸ್ತಕದಲ್ಲಿ ನೀರೂಬಸಳಳಸುವುದೂ ಹಾಸ್ಯಾಸ್ಪದವೇ, ಆದರೆ ದಿಗ್ದರ್ಶನಕ್ಕಾಗಿ ಮನುಷ್ಯರ ನಿತ್ಯಗಟ್ಟೆಯ ಸರಪಳಿಕೆಗಳು ಮೊದಲುಗೊಂಡು ಆ ಜೀವಿತwಲವೂ ಆಚರಿಸಬೇಕಾದವು ಗಳ ಮುಖ್ಯಾಂಶಗಳನ್ನು ಮಾತ್ರ ಈ ಪುಸ್ತಕದಲ್ಲಿ ತಕ್ಕಮಟ್ಟಿಗೆ ತಿಳಿದು ಬದ. ಅಖಿಲಜನಗಳ ಸದಿಚರನಗೂ, ನಿಖಿಲಭಾಗಶಃಳಗಳ ನೀತಿಯೋ (Mು, ಲೋವರ್ ಮತ್ತು ಅಪ್ಪರ್‌ಸಕಂಡರಿಯ ವಿದ್ಯಾರ್ಥಿಗಳ ಮಾನ್ಯರ ನೆಗೆ ಡ್ರಮ್ಮಿಂಗ್‌ನಲ್ಲಿ ರುಪ ಮತ್ತು ಇತರ ಸಮುನ್ನ ಉರುಧ್ಯಾಹತುಗಳ