ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವು 001 wwmmmmmmmmmmmmmmmmmmmun ಶಿಬಿ ಚಕ್ರವರ್ತಿಯ ಮೊದಲಾದ ಪುಣ್ಯಾತ್ಮರುಗಳು ಅವಕ್ಕೆ ಉತ್ತಮವಾದ ನಿದರ್ಶನಗಳಾಗಿದ್ದಾರೆ. ಕೆಲವರು ಯಾವ ವಿಧಗಳಲ್ಲಿಯಾದರೂ ಪರೋಪಕಾರಮಾಡು ದ್ದರೆ ತಮಗೆ ಉದಾರಿಗಳೆಂಬ ಹೆಸರುವಾಸಿಯುಂಟಾದೀತೆಂದು ನಂಬ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಇದರಿಂದ ಇತರರಿಗೇನೋ ಒಳ್ಳ ಯದಾಗುವುದು. ಆದರೂ ಹೀಗೆ ಉಪಕಾರವಾಡತಕ್ಕವರ ಉದ್ದೇಶವು ತಮಗೆ ದೊಡ್ಡಸ್ತಿಕೆಯುಂಟಾಗಬೇಕಂದಿರುವುದೇ ವಿನಾ ಇತರರಿಗೆ ಒಳ್ಳ ಯದಾಗಬೇಕಂದಿರುವುದಿಲ್ಲವಾದುದರಿಂದ ಇಂಥವರು ಹೀನಸ್ಸಭಾವದವರೇ ಹಳತು ಉದಾರಿಗಳಲ್ಲ, ಜನಗಳು ಈ ಬಳಗುಟ್ಟನ್ನು ತಿಳಿಯದೆ ಮರು, ಕುತನದಿಂದ ಇಂಥವರನ್ನು ಉದಾರಿಗಳೆಂದು ಒಂದುವೇಳೆ ಕರೆದರೂ ಅದಕ್ಕೆ ಇವರು ಅನರ್ಹರು. ಆದುದರಿಂದಲೇ ಜಂಭ, ಲೋಭ, ಆಸೆ ಇವು ಐದು ಕ್ಯಕ್ಕೆ ವಿರುದ್ಧವಾದುವುಗಳು, ಯಾವ ವಿಧದಲ್ಲಿ ನೋಡಿದರೂ ದಯೆಯು ಅಸ್ವಾರ್ಥಪರತೆಯಿಂದ ಬೆರೆತಿದ್ದರೇನೇ ಔದಾಗ್ಯವು ಹುಟ್ಟ ತಕ್ಕುದು. ಉದಾ ರಿಯಾದವನು ತನಗೆ ಉಂಟಾಗ ಬಹುದಾದ ಕೇಡನ್ನು ಕೂಡ ಪರಿಗಣಿಸದೆ ಇತರರಿಗೆ ಸಹಾಯಮಾಡುವನು. ಇದರಿಂದ ತನ್ನ ಮತ್ತು ಇತರರ ಮನ ಸ್ಸಿಗೆ ಹಿತವುಂಟಾಗುವುದು. ಲೋಕದಲ್ಲಿ ಎಲ್ಲರೂ ಹೀಗೆ ಔದಾಗ್ಯದಿಂದ ಪರಸ್ಪರ ಹಿತೈಷಿಗಳಾಗಿ ನಡೆದರೆ ಈ ಲೋಕವೇ ಭೂಸ್ವರ್ಗವಾಗುವುದ ರಲ್ಲಿ ಸಂಶಯವೇನು ? (23) ವಿವೇಕ. ನಾವು ಸರಿಯಾಗಿ ಬಾಳಬೇಕಾದರೆ ಶಕ್ತಿಸಾಹಸಗಳಿಗಿಂತಲೂ ವಿವೇ ಕವು ಮುಖ್ಯವು, ಕೆಲವರಿಗೆ ಇದು ಸ್ವಾಭಾವಿಕವಾಗಿ ಇದ್ದೇ ಇರುವುದು ಇಲ್ಲದವರು ಅಭ್ಯಾಸದಿಂದಲಾದರೂ ಪಡೆಯಬೇಕು. ನಾವು ಸದಾ ಸಂತೋಷಚಿತ್ತರಾಗಿರುವುದು ಮಾತ್ರವಲ್ಲದೆ ಇತರರನ್ನೂ ಸಂತೋಷಗೊ 13