ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwmM ಕರ್ಣಾಟಕ ಗ್ರಂಥಮಾಲೆ ಳಸುತ್ತಿರಬೇಕು, ಅದಕ್ಕೆ ಕೂಚ ವಿವೇಕವು ಆವಶ್ಯಕವು, ಮತ್ತು ಎಷ್ಟು ದ್ರವ್ಯದಿಂದಲೂ ಎಂಥ ಶಕ್ತಿಯಿಂದಲೂ ಸಾಧ್ಯವಾಗಲಾರದ ಕೆಲಸಗಳು ವಿವೇಕದಿಂದ ಸುಲಭವಾಗಿ ಕೈಗೂಡುವುವು, ಏಕೆಂದರೆ ವಿವೇಕವು ಉತ್ತ ಹವಾದುದು, * ಸೂಕ್ಯ ಮತ್ತು ಗಾಳಿ ' ಎಂಬ ಕಥೆಯನ್ನೊದಿರುವವರಿಗೆ ನಿವೇಕದ ಮಹಿಮೆಯು ಚೆನ್ನಾಗಿ ಗೊತ್ತಿರುವುದು. - ವಿವೇಕಿಗಳು ಯಾವ ವಿಧವಾದ ಐಶ್ನ ಲ್ಯಪಾಂಡಿತ್ಯ, ಪದವಿ ಪ್ರದ ಆದುವುಗಳನ್ನು ಪಡೆಯದಿದ್ದರೂ ಲೋಕವನ್ನೆಲ್ಲಾ ವಶಪಡಿಸಿಕೊಂಡೆ ಜಗತ್ಪಸಿದ್ಧರಾಗಿರುವುದಕ್ಕೆ ಎಷ್ಟೋ ನಿದರ್ಶನಗಳಿವೆ. ವಿವೇಕವನ್ನು ಸಳತಿ ವಿಷಯಗಳಲ್ಲೂ ತೋರ್ಪಡಿಸಬಹುದು, ಇಲ್ಲಿ ಕೆಲವು ಸಂಗತಿಗಳನ್ನು ತೆಗೆದುಕೊಂಡು ವಿವೇಕವಾಗಿ ನಡೆಯುವ ಬಗೆಯನ್ನು ತಿಳಿಯೋಣ, ಸಂಧ್ಯ ಬಾಗುವ ಮಟ್ಟಿಗೂ ಪರೋಪಕಾರ ಮಾಡಬೇಕು, ಆದರೆ ಅಸಾಧ್ಯವಾದು ದನ್ನು ಇಲ್ಲವೆಂದು ಹೇಳುವುದಕ್ಕೆ ಹೆದರಬಾರದು, ಏಕೆಂದರೆ-ದಾಕ್ಷಿಣ್ಯಕ್ಕೆ ಕಟ್ಟು ಬಿದ್ದರೆ ನಮಗೆ ಕೇಡುಂಟಾದೀತು. ದಾಕ್ಷಿಣ್ಯದಿಂದ ಇತರರ ಸಕಲ ಮುಂತಾದುದಕ್ಕೆ ಹೊಣೆಯಾಗಿ ಎಷ್ಟೋ ಜನರು ಮುಳುಗಿ ಹೋಗಿದ್ದಾರೆ. ಆದರೆ ಇಲ್ಲ ಎಂಬುದನ್ನು ಕೇವಲ ಮರಾದೆಯಿಂದಲೂ ಸೌಮ್ಯತೆಯಿಂದ ಹೇಳಬೇಕು, ಏಕೆಂದರೆ ಬಂದಾವೃತ್ತಿ ನಮ್ಮಲ್ಲಿ ಬಂದವರು ಮತ್ತೊಂದು ಸಲ ಬರಲು ಬೇಸರ ಪಡದಂತೆ ಮಾಡುವುದು ಮಾತ್ರವಲ್ಲದೆ ಪುನಃ ನಮ್ಮಲ್ಲಿ ಬರುವುದೆಂದರೆ ಅವರಿಗೆ ಏನೋ ಒಂದು ಸಂತೋಷವೆಂಬ ಭಾವನೆಯ ಹುಟ್ಟುವಂತೆಯ ಮಾಡಬೇಕು, ನಾವು ಇತರರ ವಿಷಯದಲ್ಲಿ ಒಳ್ಳೆಯ ವರಾಗಿರಬೇಕೆಂದರೆ ಮನಸ್ಸು ಮಾತ್ರ ಹಾಗಿದ್ದರೆ ಸಾಲದು ನಮ್ಮ ಹೊರ ಗಿನ ನಡತೆಯಿಂದಲೂ ಆ ಒಳ್ಳೆಯತನವು ಪ್ರಕಟಗೊಳ್ಳಬೇಕು, ಇಂಥ ಒಳ್ಳೆಯ ನಡತೆಯನ್ನು ಬಾಲ್ಯದಿಂದಲ ಅಭ್ಯಾಸ ಮಾಡಿಮಾಡಿ ರೂಥಗೆ ಓದುಕೊಳ್ಳಬೇಕು.