ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೧೦೭ Kwwwmmmmmmmmmmmmmmmmwwwmmwwwmwwwmmwwwm wwwx ಅವರ ಮನೋಭಾವಗಳನ್ನು ತಿಳಿಯಬೇಕಾದುದು ಮೊದಲನೆಯ ಕೆಲಸ, ನಾವು ದಯಾಳುಗಳಾಗಿ ಮೃದುವಾದ ಧ್ವನಿಯಿಂದ ತಕ್ಕ ಉತ್ತರಗಳನ್ನು ಹೇಳಬೇಕು, ಹೀಗೆ ಮಾಡುತ್ತ ಬಂದರೆ ಇಬ್ಬರ ಮನಸೂ ಸಂತೋದೆ ದಿಂದ ತೃಪ್ತಿಗೊಳ್ಳುವುದು, ಮತ್ತು ಅನೇಕರು ಸಲಹೆಗಾಗಿ ನಿಮ್ಮಲ್ಲಿಗೆ ಬರುವರು, ಬೇಸರ ಪಡದೆಯ ಸಿಡುಕಿಲ್ಲದೆಯ ಮೃದುವಾದ ಸೇರ ದಿಂದ ಹೇಳುವ ಉತ್ತರವು ಕೇಳುವವರಿಗೆ ಕರ್ಣಾಮೃತಶ್ರಯವಾಗು ವುದು, ಏತಕ್ಕೆ ಇತರರು ನಕ್ಕರೂ ನಮ್ಮನ್ನೇ ನೋಡಿ ನಕ್ಕರೆಂದು ಸಂಶ ಯರಡಬಾರದು. ಒಂದುವೇಳೆ ಹಾಗೆ ಅದೇ ದಿಟವಾಗಿದ್ದರೆ ನಾವೂ ಅವ ರೊಡನೆ ನಕ್ಕು ಬಿಡುವುದೊಳ್ಳೆಯದು, ಆಗ್ಗೆ ಅವರು ಸುಮ್ಮನಾಗುವರು. ಮತ್ತು ಇದರಿಂದ ಅವರ ವಿನೋದದಲ್ಲಿ ನನಗೂ ಸ್ವಲ್ಪಭಾಗವು ಸಿಕ್ಕಿದಂ ಉಗುವುದು, ಹಾಗೆ ಮಾಡದೆ ತಲೆಯನ್ನು ತಗ್ಗಿಸಿಕೊಂಡರೆ ಮತ್ತಷ್ಟು ಬೆಚ್ಚು ಬೀಳಬೇಕಾಗುವುದು, ನಾವು ನ್ಯಾಯವಾಗಿ ನಡೆದಿದ್ದರೂ ಅದನ್ನು ತಿಳಿಯದೆ ಇತರರು ಪರಿಹಾರ ಮಾಡಿದರೆ ಅದಕ್ಕಾಗಿ ನಾವು ವೃಥಾ ಕರಗ ಟಾರದು, ಇದರಿಂದ ಆರೋಗ್ಯಕ್ಕೆ ಭಂಗ ಬಂದೀತು. ಸ ವಿಷಯವನ್ನು ಹೊಗಳಿಕೊಳ್ಳುವುದು ಅಥವಾ ದೂಷಿಸಿಕೊಳ್ಳು ವುದು ಇವೆರಡೂ ನಮ್ಮ ಕೆಲಸವಲ್ಲ, ಇತರರಿಗೆ ಸೇರಿದುದು ಅವರಿಷ್ಟ ಬಂದಂತೆ ಆಡಿಕೊಳ್ಳಲಿ ಅನಾವಶ್ಯಕವಾಗಿ ಇಂಥವರು ಕೆಟ್ಟವರು ಎಂದು ಭಾವಾಗಿಯೇ ಯಾರನ್ನೂ ದೂರಬಾರದು, ಮತ್ತು ಒಂದು ಜನಾಂಗದವರು ಮತ್ತೂಂದು ಜನಾಂಗದವರನ್ನು ಹೀಯಾಳಿಸುವುದು ಮೊದಲಾದುದು ಅದು ಅವು. ಆದರೆ ಇದಕ್ಕಿಂತಲೂ ಒಂದು ವ್ಯಕ್ತಿಯು ಮತ್ತೊಂದು ವ್ಯಕ್ತಿ ಯನ್ನು ದೂಷಿಸುಪಂಥಿ ತಪ್ಪೇ ಲೋಕದಲ್ಲಿ ಅತಿಯಾಗಿದೆ, ಇತರರನ್ನು ದೂರಿ ಆಚರಿಸಬೇಡಿ ಹೀಯಾಳಿಸುವುದರಿಂದ ನನಗೆ ಯಾವ ಪ್ರಯೋ ಜನವೂ ಉಂಟಾಗಲಕಿರದೆಲ್ಲದೆ ನಮ್ಮ ಕೆಲಸಗಳು ಕೆಟ್ಟು ಹೋಗುವುದು